ನಡು ರಸ್ತೆಯಲ್ಲಿಯೇ ಪ್ರಾಧ್ಯಾಪಕನ ಕೊಲೆ – ಬೈಕ್ ಮೇಲೆ ಹೊರಟಿದ್ದ ಮಾನಪ್ಪ ರನ್ನು ಕೊಚ್ಚಿ ಕೊಲೆ ಮಾಡಿದ ದುಷ್ಕರ್ಮಿ ಗಳು…..

Suddi Sante Desk

ರಾಯಚೂರು –

ಬೈಕ್ ಮೇಲೆ ಹೊರಟಿದ್ದ ಪ್ರಾಧ್ಯಾಪಕ ರೊಬ್ಬರ ನ್ನು ಕೊಚ್ಚಿ ಕೊಲೆ ಮಾಡಿದ ಘಟನೆ ರಾಯಚೂರಿನಲ್ಲಿ ನಡೆದಿದೆ ಹೌದು ಹಗಲೇ ಈ ಒಂದು ಘಟನೆ ನಡೆದಿದ್ದು ಮನೆ ಯಿಂದ ಬೈಕ್ ಮೇಲೆ ಹೊರಟಿದ್ದ ಸಮಯದಲ್ಲಿ ದುಷ್ಕ ರ್ಮಿಗಳು ಅಟ್ಯಾಕ್ ಮಾಡಿ ಕೊಲೆ ಮಾಡಿದ್ದಾರೆ.

ನಡು ರಸ್ತೆಯಲ್ಲಿಯೇ ಈ ಒಂದು ಹತ್ಯೆಯಾಗಿದ್ದು ರಾಯಚೂರು ಜಿಲ್ಲೆಯ ದೇವದುರ್ಗದ – ಶಹಾಪೂರ ಮುಖ್ಯ ರಸ್ತೆಯಲ್ಲಿ ‌ಘಟನೆ ನಡೆದಿದೆ.ಮಾನಪ್ಪ ಗೋಪಳಾ ಪುರ(59)ಕೊಲೆಯಾದ ಪ್ರಾಧ್ಯಾಪಕರಾಗಿದ್ದು ದೇವದು ರ್ಗದ ಬಾಲಕಿಯರ ಪಿಯು ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ರಾಗಿದ್ದ ಮಾನಪ್ಪ ಅವರೇ ಕೊಲೆಯಾದವರಾಗಿದ್ದಾರೆ. ಇನ್ನೂ ಕೊಲೆಯಾದ ಸುದ್ದಿಯನ್ನು ತಿಳಿದ ಶಹಾಪೂರ ಪೊಲೀಸರು ಸ್ಥಳಕ್ಕೇ ಆಗಮಿಸಿ ಪರಿಶೀಲನೆ ಮಾಡಿದರು ಸಧ್ಯ ಈ ಕುರಿತಂತೆ ದೂರನ್ನು ದಾಖಲು ಮಾಡಿಕೊಂಡಿ ರುವ ಶಹಾಪೂರ ಪೊಲೀಸರು ಈ ಕುರಿತಂತೆ ಮುಂದಿನ ಕ್ರಮವನ್ನು ಕೈಗೊಂಡಿದ್ದು ಕೊಲೆಯನ್ನು ಮಾಡಿದ ಕಾರಣ ಮಾಡಿದವರ ಕುರಿತಂತೆ ಮಾಹಿತಿಯನ್ನು ಸಂಗ್ರಹ ಮಾಡು ತ್ತಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.