ಸರ್ಕಾರಿ ಶಾಲಾ ಮಕ್ಕಳೊಂದಿಗೆ ಶೈಕ್ಷಣಿಕ ಸಂವಾದ ಕಾರ್ಯಕ್ರಮ ಬಿಡುವಿಲ್ಲದ ಸಮಯದ ನಡುವೆಯೂ ಮಕ್ಕಳೊಂದಿಗೆ ಮಗುವಾದ ಚಂದ್ರಶೇಖರ್ ನುಗ್ಗಲಿ

Suddi Sante Desk

ಬೆಂಗಳೂರು –

ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆಯೂ ಕೂಡಾ KSPSTA ಸಂಘಟನೆಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನುಗ್ಗಲಿ ಸರ್ಕಾರಿ ಶಾಲೆಯ ಮಕ್ಕಳೊಂದಿಗೆ ಸಂವಾದವನ್ನು ಮಾಡಿದರು ಹೌದು ಚಿತ್ರದುರ್ಗ ಜಿಲ್ಲೆಯಿಂದ ಆಗಮಿಸಿದ ಹಲವಾರು ಸರ್ಕಾರಿ ಶಾಲೆಯ ಮಕ್ಕಳೊಂದಿಗೆ ಶೈಕ್ಷಣಿಕ ಸಂವಾದ ವನ್ನು ಮಾಡಿದರು

ಬಿಡುವಿಲ್ಲದ ಕೆಲಸ ಕಾರ್ಯಕ್ರಮದ ನಡುವೆ ಕೂಡಾ ಮಕ್ಕಳೊಂದಿಗೆ ಸಮಯವನ್ನು ಕಳೆದು ಶೈಕ್ಷಣಿಕ ವಿಚಾರ ವಿಷಯ ಗಳ ಕುರಿತು ಚರ್ಚೆ ಮಾಡಿ ಸಂವಾದ ವನ್ನು ಮಾಡಿದರು ನಂತರ ಇದರೊಂದಿಗೆ ಮಕ್ಕಳೊಂದಿಗೆ ಕೆಲವೊತ್ತು ಸಮಯ ವನ್ನು ಕಳೆದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.