This is the title of the web page
This is the title of the web page

Live Stream

[ytplayer id=’1198′]

May 2025
T F S S M T W
1234567
891011121314
15161718192021
22232425262728
293031  

| Latest Version 8.0.1 |

Sports News

ಶಿಕ್ಷಕರ ನೋವುಗಳ ಬಗ್ಗೆ ಷಡಕ್ಷಾರಿ ಮಾತು ಕೇಳಿದರೆ ಕಣ್ಣೀರು ಬರುತ್ತವೆ – ಅಧ್ಯಕ್ಷರ ಮಾತುಗಳ ನ್ನು ಒಮ್ಮೆ ಕೇಳಿ…..

WhatsApp Group Join Now
Telegram Group Join Now

ಬೆಂಗಳೂರು –

ರಾಜ್ಯದಲ್ಲಿ ಇವತ್ತಿನ ಪರಿಸ್ಥಿತಿಯಲ್ಲಿ ನಮ್ಮ ಶಿಕ್ಷಕರು ಸಾಕಷ್ಟು ಪ್ರಮಾಣದಲ್ಲಿ ನೋವನ್ನು ಅನುಭವಿಸುತ್ತಿದ್ದು ಈ ಹಿಂದೆ ಇದ್ದ ವ್ಯವಸ್ಥೆಗಿಂತ ಈಗ ಸಾಕಷ್ಟು ಪ್ರಮಾಣದಲ್ಲಿ ಬದಲಾವಣೆ ಆಗಿದ್ದು ಪಠ್ಯಗಿಂತ ಪಠ್ಯೇತರ ಚಟುವಟಿಕೆ ಗಳು ಶಿಕ್ಷಕರಿಗೆ ಹೆಚ್ಚಾಗಿದ್ದು ಹೀಗಾಗಿ ನಮ್ಮ ಮಕ್ಕಳಿಗೆ ಇಂದು ಗುಣಮಟ್ಟದ ಶಿಕ್ಷಣ ಕೊಡಲು ಆಗುತ್ತಿಲ್ಲ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷಾರಿ ಅವರು ಹೇಳಿದರು

ಹೌದು ಸಧ್ಯ ರಾಜ್ಯದಲ್ಲಿ ಶಿಕ್ಷಕರು ಅನುಭವಿಸುವ ನೋವುಗಳನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷಾರಿ ಅವರು ಏಳೆ ಏಳೆಯಾಗಿ ಅವುಗಳನ್ನು ಬಿಚ್ಚಿಟ್ಟಿದ್ದಾರೆ.

ಬೆಳಿಗ್ಗೆ 7 ಗಂಟೆಗೆ ಶಿಕ್ಷಕರ ಕೆಲಸ ಕಾರ್ಯಗಳು ಆರಂಭ ವಾಗಲಿದ್ದು ಮುಗಿಯೊದು ಯಾವಾಗ ದೇವರಿಗೆ ಗೊತ್ತು ಎಂದಿದ್ದಾರೆ


Google News

 

 

WhatsApp Group Join Now
Telegram Group Join Now
Suddi Sante Desk