ನೇಣಿಗೆ ಶರಣಾದ ಆ ಶಿಕ್ಷಕಿ – ಮನೆ ಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ರಮ್ಯ ಟೀಚರ್…..

Suddi Sante Desk

ಚಾಮರಾಜನಗರ –

ಖಾಸಗಿ ಶಾಲೆಯ ಶಿಕ್ಷಕಿ ಯೊಬ್ಬರು ನೇಣು ಹಾಕಿ ಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮ ರಾಜನಗರ‌ ದಲ್ಲಿ ನಡೆದಿದೆ‌‌.ಅತಿಯಾಗಿ ಕಾಡುತ್ತಿದ್ದ ಅನಾರೋಗ್ಯ ಕಾರಣಕ್ಕಾಗಿ ಜೀವನದಲ್ಲಿ ಜಿಗುಪ್ಪೆ ಗೊಂಡಿದ್ದ ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರು ಮನೆ ಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರ ಣಾಗಿರದ್ದಾರೆ‌‌.ಈ ಒಂದು ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಸಿಂಗನಲ್ಲೂರು ಗ್ರಾಮದಲ್ಲಿ ನಡೆದಿದೆ

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂ ಕಿನ ಸಿಂಗನಲ್ಲೂರು ಗ್ರಾಮದ ರಮ್ಮ( 28 ) ಎಂಬು ವರೆ ಅನಾರೋಗ್ಯ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾದವರಾಗಿದ್ದಾರೆ

ಅನೇಕ ದಿನಗಳಿಂದ ಅನಾರೋಗ್ಯ ಸಮಸ್ಯೆ ಯಿಂದ ಬಳಲುತ್ತಿದ್ದರು ಜಿಗುಪ್ಪೆಗೊಂಡು ಮನೆಯ ಕೊಠಡಿ ಚಿಲಕಹಾಕಿ ಕೊಂಡು ಪ್ಯಾನ್ ಗೆ ನೇಣು ಹಾಕಿಕೊಂ ಡಿದ್ದಾರೆ. ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.