ಹುಬ್ಬಳ್ಳಿ –
ಹೌದು ಹುಬ್ಬಳ್ಳಿಯ ಕಾಂಗ್ರೆಸ್ ಪಕ್ಷದ ಯುವ ನಾಯಕ ರಜತ್ ಉಳ್ಳಾಗಡ್ಡಿಮಠ ಬರುವ ಚುನಾವಣೆಯಲ್ಲಿ ಶಾಸಕ ರಾಗಿ ಆಯ್ಕೆಯಾಗಲಿ ಎಂದು ದಕ್ಷಿಣೇಶ್ವರ ದೇವಾಲಯ ದಲ್ಲಿ ವಿಶೇಷ ಪೂಜೆ ಯೊಂದನ್ನು ಮಾಡಿಸಲಾಗಿದೆ. ನಡೆಯಿತು
ಪ್ರಖ್ಯಾತ ಆಧ್ಯಾತ್ಮಿಕ ಗುರು ರಾಮಕೃಷ್ಣ ಪರಮ ಹಂಸರು ಹಾಗೂ ಇವರ ಧರ್ಮಪತ್ನಿಯಾದ ಶಾರದ ದೇವಿಯವರಿಂದ ಸತತ 30 ವರ್ಷ ಪೂಜಿಸಲ್ಪಟ್ಟ ಕೋಲ್ಕತ್ತ ಕಾಳಿ ಎಂದೇ ಖ್ಯಾತಿ ಯಾಗಿರುವ ದಕ್ಷಿಣೇಶ್ವರ ದೇವಾಲಯದಲ್ಲಿ ಇರುವ ಭವತಾರಿಣಿ ಶ್ರೀ ಶ್ರೀ ಜಗದೀಶ್ವರಿ ದೇವಿಗೆ ರಜತ್ ಉಳ್ಳಾಗಡ್ಡಿಮಠ ಅವರು ಹುಬ್ಬಳ್ಳಿಯಲ್ಲಿ ಶಾಸಕನಾಗಿ ಆಯ್ಕೆಯಾಗಲಿ ಎಂದು ಪೂಜೆ ಸಲ್ಲಿಸಿದ್ದಾರೆ
ಇವರು ರಜತ್ ಅವರ ಹಿತೈಷಿಗಳಲ್ಲಿ ಒಬ್ಬರಾಗಿದ್ದು ವಿಶೇಷ ಕಾಳಿ ಪೂಜೆ ಸಲ್ಲಿಸಿ ದರು.ಪ್ರಖ್ಯಾತ ಆಧ್ಯಾತ್ಮಿಕ ಗುರು ರಾಮಕೃಷ್ಣ ಪರಮಹಂಸರು ಹಾಗೂ ಇವರ ಧರ್ಮಪತ್ನಿ ಯಾದ ಶಾರದ ದೇವಿಯವರಿಂದ ಸತತ 30 ವರ್ಷ ಪೂಜಿಸಲ್ಪಡುತ್ತಿದೆ ಕೋಲ್ಕತ್ತ ಕಾಳಿ ಎಂದೇ ಖ್ಯಾತಿಯಾಗಿರುವ ದಕ್ಷಿಣೇಶ್ವರ ದೇವಾಲಯದಲ್ಲಿ ಇರುವ ಭವತಾರಿಣಿ ಶ್ರೀ ಶ್ರೀ ಜಗದೀಶ್ವರಿ ದೇವಿ ಇದರೊಂದಿಗೆ ಹೊಸದೊಂದು ಬದಲಾವಣೆ ಗಾಳಿ ಬೀಸುತ್ತಿದೆ.
ಸುದ್ದಿ ಸಂತೆ ನ್ಯೂಸ್…..