ಬೆಂಗಳೂರು –
ರಾಜ್ಯದ ಸರ್ಕಾರಿ ನೌಕರರ ಸಂಘದ ವಿರುದ್ಧ ರಾಜ್ಯಾದ್ಯಂತ ಭುಗಿಲೆದ್ದಿದೆ ಆಕ್ರೋಶ NPS ನೌಕರರ ಕುರಿತು ಹಗುರವಾಗಿ ಮಾತನಾಡಿದಕ್ಕೆ ಸಂಘದ ರಾಜ್ಯಾಧ್ಯಕ್ಷರ ವಿರುದ್ಧ ಸದಸ್ಯತ್ವ ಹಣ ಕಟಾವಣೆ ಮಾಡದಂತೆ ಪತ್ರ ಬರೆಯುತ್ತಿರುವ ನೌಕರರು
ಹೌದು NPS ನೌಕರರ ಕುರಿತು ರಾಜ್ಯದ ಸರ್ಕಾರಿ ನೌಕರರು ಹಗುರವಾಗಿ ಮಾತನಾಡಿದ ಹಿನ್ನೆಲೆ ಯಲ್ಲಿ ಸಂಘಟನೆ ಗಿಂತ ನಮಗೆ ಸ್ವಾಭಿಮಾನ ಮುಖ್ಯ ಎಂದುಕೊಂಡಿರುವ ರಾಜ್ಯದ ನೌಕರರು ಈಗ ಸಂಘದ ಸದಸ್ಯತ್ವ ಹಣವನ್ನು ಕಟಾವು ಮಾಡದಂತೆ ಪತ್ರವನ್ನು ಬರೆಯುತ್ತಿದ್ದಾರೆ.
ಜನೇವರಿ ಮಾಹೆಯಲ್ಲಿ ಸಂಘದ ಸದಸ್ಯತ್ವದ ರೂ.200ಗಳನ್ನು ಕಡಿತಗೊಳಿಸುವದನ್ನು ಅಸಮ್ಮತಿ ನೀಡಿ ಸರ್ಕಾರಿ ನೌಕರರ ಸಂಘಕ್ಕೆ NPS ನೌಕರರ ಶಾಕ್ ನೀಡಲು ಮುಂದಾಗಿದ್ದು ಈಗ ಪತ್ರವನ್ನು ಬರೆಯುತ್ತಿದ್ದಾರೆ.
ಜನೇವರಿ ಮಾಹೆಯಲ್ಲಿ ಸಂಘದ ಸದಸ್ಯತ್ವದ ರೂ.200ಗಳನ್ನು ಕಡಿತಗೊಳಿಸದಂತೆ ಅಸಮ್ಮತಿ ನೀಡಿ ಸರ್ಕಾರಿ ನೌಕರರ ಸಂಘಕ್ಕೆ NPS ನೌಕರರ ಶಾಕ್ ನೀಡಿ ಪತ್ರವನ್ನು ಬರೆಯುತ್ತಿದ್ದಾರೆ ಇದ ರೊಂದಿಗೆ ಸಂಘದ ವಿರುದ್ಧ ಸಿಡಿದೆದ್ದಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..