This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State News

ಶಿಕ್ಷಕರು ಎಲ್ಲೆಲ್ಲಿ ನಿಯೋಜನೆ ಯಾವ ಯಾವ ಇಲಾಖೆಯಲ್ಲಿ ಬರಲು ಯಾಕೆ ಹಿಂದೇಟು ಕಂಪ್ಲೀಟ್ ಮಾಹಿತಿ…..

WhatsApp Group Join Now
Telegram Group Join Now

ಬೆಂಗಳೂರು –

ಶಿಕ್ಷಕರಾಗಿ ನೇಮಕಾತಿಗೊಂಡು ಬೇರೆ ಬೇರೆ ಇಲಾಖೆಗೆ ಸಾಕಷ್ಟು ಪ್ರಮಾಣದಲ್ಲಿ ನಿಯೋಜನೆ ಗೊಂಡು ಸಧ್ಯ ಪೂರ್ಣ ಪ್ರಮಾಣದಲ್ಲಿ ಶಾಲೆಗಳು ಆರಂಭಗೊಂಡಿದ್ದರು ಕೂಡಾ ಮರಳಿ ಮಾತೃ ಇಲಾಖೆಗೆ ಬರುವಂತೆ ಆದೇಶ ವನ್ನು ಆಯುಕ್ತರು ಮಾಡಿದ್ದರು ಕೂಡಾ ಶಿಕ್ಷಕರು ಬರಲು ಹಿಂದೇಟು ಹಾಕುತ್ತಿದ್ದಾರೆ.ಮೂಲವೊಂದರ ಪ್ರಕಾರ ಶಿಕ್ಷಣ ಇಲಾಖೆ ಬಿಟ್ಟು ಬೇರೆ ಇಲಾಖೆಗೆ ನಿಯೋಜನೆ ಎಲ್ಲೆಲ್ಲಿ ಹೋಗಿದ್ದಾರೆ ಅನ್ಯ ಇಲಾಖೆಗೆ ನಿಯೋಜನೆಗೊಂಡವರಲ್ಲಿ ಅನೇಕ ಶಿಕ್ಷಕರು ವಯಸ್ಕರ ಶಿಕ್ಷಣ ಇಲಾಖೆ,ಕ್ರೀಡಾ ಇಲಾಖೆ.ಅಂಗವಿಕಲ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಹೀಗೆ ಬೇರೆ ಬೇರೆ ಇಲಾಖೆಗಳಿಗೆ ನಿಯೋಜನೆ ಗೊಂಡು ಮರಳಿ ಬನ್ನಿ ಅಂದರು ಬರುತ್ತಿಲ್ಲ.

ಹೌದು ಶಿಕ್ಷಕರನ್ನು ಮಾತೃ ಇಲಾಖೆಗೆ ಕರೆತರುವ ಸಾರ್ವಜ ನಿಕ ಶಿಕ್ಷಣ ಇಲಾಖೆ ಮಾತ್ರ ಕೈ ಬಿಡುತ್ತಿಲ್ಲ ಇಲಾಖೆಯ ಆಯುಕ್ತರು ಮತ್ತೊಂದು ಆದೇಶ ಮಾಡುತ್ತಿದ್ದಂತೆ ಈಗ ಮರಳಿ ಮಾತೃ ಇಲಾಖೆಗೆ ಹೋಗಲು ಮತ್ತೆ ರಾಜಕಾರಣಿಗ ಳಿಂದ ಪ್ರಭಾವ ಬೀರುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಅವರನ್ನು ಮರಳಿ ಮಾತೃ ಇಲಾಖೆಗೆ ಕರೆತರು ವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.ಅನ್ಯ ಇಲಾಖೆಗೆ ನಿಯೋಜನೆಗೊಂಡ ಶಿಕ್ಷಕರನ್ನು ಮರಳಿ ಶಿಕ್ಷಣ ಇಲಾಖೆಗೆ ಕರೆತಂದರೆ ಶಿಕ್ಷಕರ ಕೊರತೆ ಸಮಸ್ಯೆಯನ್ನು ಒಂದಿಷ್ಟು ನೀಗಿಸಿಕೀಯ ಪ್ರಭಾವ ಬೀರಿಯೇ. ಹಲವರು ಶಾಸಕರು, ಸಂಸದರ ಆಪ್ತ ಕಾರ್ಯದರ್ಶಿಗಳಾಗಿ ಕೆಲಸ ಮಾಡುತ್ತಿ ದ್ದಾರೆ.ಇವರಲ್ಲಿ ಅನೇಕರು ರಾಜಇಲಾಖೆ,ಪ್ರವಾಸೋದ್ಯಮ ಇಲಾಖೆ ಹೀಗೆ ಎಲ್ಲೆಂದರಲ್ಲಿ ಕೆಲಸ ಮಾಡುತ್ತಿದ್ದು ಆಯುಕ್ತರು ಎರಡು ಬಾರಿ ಆದೇಶ ಮಾಡಿದರು ಕೂಡಾ ಬಿಟ್ಟು ಬರಲು ಹಿಂದೇಟು ಹಾಕುತ್ತಿದ್ದು ಇತ್ತ ಇವರು ಆರಾಮಾ ಆಗಿದ್ದರೆ ಇತ್ತ ಶಿಕ್ಷಕರು ವರ್ಗಾವಣೆ ಸಿಗದೇ ಪರದಾಡುತ್ತಿದ್ದು ಇದೆಲ್ಲದರ ನಡುವೆ ಇಲಾಖೆಯ ಅಧಿಕಾರಿಗಳು ಮುಂದೇನು ಮಾಡತಾರೆ ಎಂಬೊಂದನ್ನು ಕಾದು ನೋಡಬೇಕು


Google News

 

 

WhatsApp Group Join Now
Telegram Group Join Now
Suddi Sante Desk