ತುಮಕೂರು –
ವರ್ಗಾವಣೆ ಸಿಗದೆ ಆತಂಕದಲ್ಲಿರುವ ನಾಡಿನ ಶಿಕ್ಷಕರಿಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸಿಹಿಸುದ್ದಿ ಯನ್ನು ನೀಡಿದ್ದಾ ರೆ ಹೌದು ಈಗಾಗಲೇ ವರ್ಗಾವಣೆ ವಿಚಾರದಲ್ಲಿ ಮಂಡನೆ ಯಾಗಿ ಹೊರ ಬಂದಿರುವ ವರ್ಗಾವಣೆ ಕಾಯ್ದೆ ಯ ತಿದ್ದುಪಡಿ ಅನುಸಾರ ಹೊಸದಾಗಿ ವರ್ಗಾವಣೆ ಪ್ರಕ್ರಿಯೆ ಅಧಿಸೂಚನೆ ಹೊರಡಿಸಲಾಗುವುದು ಎಂದರು.
ತುಮಕೂರಿ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಬಿ.ಸಿ.ನಾಗೇಶ್ ಸರ್ಕಾರದ ಮಟ್ಟದಲ್ಲಿ ಶಿಕ್ಷಕರ ವರ್ಗಾವನೆ ಬಗ್ಗೆ ವಿವಿಧ ಹಂತಗಳಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ.ಹೊಸ ಕಾಯ್ದೆ ಅನ್ವಯ ವರ್ಗಾವಣೆ ಪ್ರಕ್ರಿಯೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನೂ ಪ್ರಮುಖವಾಗಿ ಕಳೆದ ಮೂರು ವರ್ಷಗಳಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆದಿಲ್ಲ.ಈಗ ಕಾಯ್ದೆ ತಿದ್ದು ಪಡಿ ಅನುಸಾರ ಹೊಸದಾಗಿ ವರ್ಗಾವಣೆ ಪ್ರಕ್ರಿಯೆ ಅಧಿ ಸೂಚನೆ ಹೊರಡಿಸಲಾಗುವುದು ಎಂದರು.