This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಸಿಡಿಲು ಬಡಿದು ಮೂವರು ಸಾವು ಇಬ್ಬರಿಗೆ ಗಂಭೀರ ಗಾಯ ಮರದ ಕೆಳಗಡೆ ನಿಂತುಕೊಂಡಾಗ ಘಟನೆ

WhatsApp Group Join Now
Telegram Group Join Now

ಗದಗ –

ಸಿಡಿಲು ಬಡಿದು ಮೂವರು ಸಾವಿಗೀಡಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಗದಗ ನಲ್ಲಿ ನಡೆದಿದೆ.ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಕಡಕೋ ಳ ಗ್ರಾಮದ ಹೊರವಲಯದಲ್ಲಿ ಈ ಒಂದು ಘಟನೆ ನಡೆದಿದೆ.

ಜಮೀನಿನಲ್ಲಿ ಕೆಲಸ ಮಾಡುವ ಸಮಯದಲ್ಲಿ ಗುಡುಗು ಸಿಡಿಲಿನೊಂದಿಗೆ ಮಳೆ ಬರಲಾರಂಭಿಸಿತು ಈ ಒಂದು ಸಮಯದಲ್ಲಿ ಮರದ ಕೆಳಗಡೆ ರಕ್ಷಣೆಗೆ ಅಂದುಕೊಂಡು ಹೋಗಿ ನಿಂತುಕೊಂಡಿದ್ದ ಕುಮಾರ ಮಾದರ (24),ಶರಣಪ್ಪ ಅಡವಿ (35) ಮಾರುತಿ (48) ಇವರಿಗೆ ಸಿಡಿಲು ಬಡಿದು ಈ ಮೂವರು ಮೃತ ರಾಗಿದ್ದು ದುರ್ದೈವಿಗಳಾಗಿದ್ದಾರೆ‌

ಪರಶುರಾಮ ಮಾದರ ಹಾಗೂ ದುರಗಪ್ಪ ಮಾದರ ಅವರಿಗೆ ಗಂಭೀರವಾದ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಶಿರಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿ ಯಲ್ಲಿ ಈ ಒಂದು ಘಟನೆ ನಡೆದಿದೆ


Google News

 

 

WhatsApp Group Join Now
Telegram Group Join Now
Suddi Sante Desk