ಎರಡು ಸರ್ಕಾರಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ ಬೆಚ್ಚಿಬಿದ್ದ ಅಧಿಕಾರಿಗಳಿಗೆ ಶಾಕ್…..

Suddi Sante Desk
ಎರಡು ಸರ್ಕಾರಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ ಬೆಚ್ಚಿಬಿದ್ದ ಅಧಿಕಾರಿಗಳಿಗೆ ಶಾಕ್…..

ಚಾಮರಾಜನಗರ

ದಿಡೀರ್ ಲೋಕಾಯುಕ್ತರ ದಾಳಿಯನ್ನು ಮಾಡಿದ ಘಟನೆ ಚಾಮರಾಜನಗರ ದಲ್ಲಿ ನಡೆದಿದೆ. ಜಿಲ್ಲೆಯ ನಗರ ಸಭೆ ಮತ್ತು ಸರ್ಕಾರಿ ಆಸ್ಪತ್ರೆಯ ಮೇಲೆ ಈ ಒಂದು ದಾಳಿಯಾಗಿದೆ.ಈ ಒಂದು ದಾಳಿಯಿಂದಾಗಿ ಬೆಚ್ಚಿ ಬಿದ್ದಿದ್ದಾರೆ ಅಧಿಕಾರಿಗಳು ವೈದ್ಯರು.

ಚಾಮರಾಜನಗರ ಜಿಲ್ಲೆಯಲ್ಲಿ ಲೋಕಾಯುಕ್ತರ ದಾಳಿಯು ಕೊಳ್ಳೇಗಾಲದಲ್ಲಿ ಎರಡು ಕಡೆಗಳಲ್ಲಿ  ಲೋಕಾಯುಕ್ತರ ದಿಡೀರ್ ದಾಳಿ ನಡೆದಿದೆ. ನಗರಸಭೆ ಹಾಗೂ ಸಕಾ೯ರಿ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿದ್ದಾರೆ ಲೋಕಾಯುಕ್ತರು.

ಸಾಮಾಜಿಕ ಕಾಯ೯ಕತ೯ ಧಶರಥ್ ನೀಡಿದ ದೂರಿನನ್ವಯ ಈ ಒಂದು ದಾಳಿ ನಡೆದಿದೆ. ನಗರ ಸಭೆ ಹಾಗೂ ಆಸ್ಪತ್ರೆಗಳಲ್ಲಿ ಕಡತ ಪರಿಶೀಲನೆ ಯನ್ನು ಅಧಿಕಾರಿ ಗಳು ಮಾಡತಾ ಇದ್ದಾರೆ. ಲೋಕಾಯುಕ್ತ ಡಿ.ವೈ.ಎಸ್.ಪಿ ಹಾಗೂ ತಂಡ ದಿಂದ ದಾಳಿಯಾಗಿದೆ.ಚಾಮರಾಜನಗರ  ಜಿಲ್ಲಾ ಲೋಕಾಯುಕ್ತ ಡಿ.ವೈ.ಎಸ್.ಪಿ.ಎಸ್.ಟಿ. ಒಡೆಯರ್ ನೇತೃತ್ವದಲ್ಲಿ ದಾಳಿಯಾಗಿದೆ.ದಾಳಿ ವೇಳೆ ಹಲವು ಕಡತಗಳನ್ನು ವಶಪಡಿಸಿಕೊಂಡಿ ದ್ದಾರೆ ಲೋಕಾಯುಕ್ತರು.ಲೋಕಾಯುಕ್ತರೇಡ್ ಗೆ ಬೆಚ್ಚಿ ಬಿದ್ದಿದ್ದಾರೆ ಅಧಿಕಾರಿಗಳು.

ಸುದ್ದಿ ಸಂತೆ ನ್ಯೂಸ್ ಚಾಮರಾಜನಗರ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.