This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Local News

ಪಬ್ಲಿಕ್ ಟಿವಿ ನಿರೂಪಕ ಅರುಣ ಬಡಿಗೇರ ತಂದೆ ನಿಧನ – ಮೊನ್ನೆ ಯಷ್ಟೇ ತಾಯಿ ಇಂದು ತಂದೆ ನಿಧನ – ದುಃಖವನ್ನು ತಡೆದು ಕೊಳ್ಳುವ ಶಕ್ತಿ ನೀಡಲೆಂದರು ಪತ್ರಕರ್ತ ಮಿತ್ರರು…..

WhatsApp Group Join Now
Telegram Group Join Now

ಧಾರವಾಡ –

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ ತಂದೆ ನಿಧನರಾಗಿದ್ದಾರೆ‌. ಮೂರು ದಿನ ಹಿಂದೆಯಷ್ಟೇ ತಾಯಿ ನಿಧನರಾಗಿದ್ದರು ಇಂದು ತಂದೆ ಕೂಡಾ ನಿಧನರಾಗಿದ್ದಾರೆ‌.ಕೆಇ ಬೋರ್ಡ್‌ ಅಂಗ ಸಂಸ್ಥೆಗಳಲ್ಲಿ ಸುಮಾರು 4 ದಶಕಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

ಸಿ ಎಸ್ ಬಡಿಗೇರ ಇದೀಗ ಕರೋನಾಕ್ಕೆ ಬಲಿಯಾಗಿ ದ್ದಾರೆ.ಅವರ ನಿಧನ ತೀರಾ ನೋವಿನ ಸಂಗತಿ. ನಾಲ್ಕು ದಿನಗಳ ಹಿಂದೆ ಅವರ ಪತ್ನಿ ಶ್ರೀಮತಿ ಕಸ್ತೂರಿ ಅವರು ನಿಧನರಾಗಿದ್ದರು ಅವರ ಮಕ್ಕಳಾ ದ ಅರುಣ,ಕಿರಣ ಹಾಗೂ ರಶ್ಮಿ ಇಂದು ದುಃಖ ಸಾಗರದಲ್ಲಿದ್ದು ದೇವರು ಆ ಒಂದು ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಕೊಡಲಿ ಎಂದು ಸಮಾಜದವರು ನಾಡಿನ ಪತ್ರಕರ್ತ ಬಂಧುಗಳು ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ.‌ಇನ್ನೂ ಮೃತ ಕುಟುಂಬಕ್ಕೆ ಆ ದೇವರು ದುಃಖ ವನ್ನು ತಡೆದುಕೊ ಳ್ಳುವ ಶಕ್ತಿಯನ್ನು ಕೊಡಲೆಂದು ಸಮಾಜದ ಬಂಧು ಗಳಾದ ಮಂಜುನಾಥ ಬಡಿಗೇರ, ವಸಂತ ಅರ್ಕಾ ಚಾರಿ,ವಸಂತ ಅರ್ಕಸಾಲಿ,ಹಾಗೇ ಶಿಕ್ಷಕ ಬಂಧುಗ ಳಾದ ಎಲ್ ಐ ಲಕ್ಕಮ್ಮನವರ, ಅಶೋಕ ಸಜ್ಜನ, ಚಂದ್ರಶೇಖರ ಶೆಟ್ರು,ಶರಣಬಸವ ಬನ್ನಿಗೋಳ, ಉಪ್ಪಿನ ಸೇರಿದಂತೆ ಹಲವರು ಸಂತಾಪ ಸೂಚಿಸಿ ದ್ದಾರೆ


Google News

 

 

WhatsApp Group Join Now
Telegram Group Join Now
Suddi Sante Desk