ಹುಬ್ಬಳ್ಳಿ –
ಹೊಸದೊಂದು ಉದ್ದೇಶದೊಂದಿಗೆ ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಯುವ ಮುಖಂಡ ರಜತ್ ಉಳ್ಳಾಗಡ್ಡಿಮಠ ಆರಂಭ ಮಾಡಿರುವ ಮನೆ ಮನೆ ಮನೆಗೆ ರಜತ್ ಅಭಿಯಾನ ಯಶಸ್ವಿಯಾಗಿ ಮುಂದುವರೆದಿದ್ದು 16 ನೇ ದಿನಕ್ಕೆ ಕಾಲಿಟ್ಟಿದೆ
ಹೌದು ಆರಂಭ ಮಾಡಿದಾಗಿನಿಂದ ಈವರೆಗೆ ಕ್ಷೇತ್ರದಲ್ಲಿ ಉತ್ತಮವಾದ ಸ್ಪಂದನೆ ಬೆಂಬಲ ಕಂಡು ಬರುತ್ತಿದ್ದು ಈವರೆಗೆ 1 ಲಕ್ಷ ಜನರನ್ನು ಭೇಟಿಯಾಗಿದ್ದಾರೆ ಕಾಂಗ್ರೆಸ್ ಪಕ್ಷದ ಯುವ ಮುಖಂಡ ರಜತ್ ಉಳ್ಳಾಗಡ್ಡಿಮಠ ಹುಬ್ಬಳ್ಳಿಯ ಹೊಸ ಭವಿಷ್ಯಕ್ಕಾಗಿ ಆರಂಭಗೊಂಡ ಮನೆ ಮನೆಗೆ ರಜತ್ ಅಭಿಯಾನಕ್ಕೆ ಕಂಡು ಬರುತ್ತಿದೆ ಅಭೂತಪೂರ್ವ ಬೆಂಬಲ
ಹುಬ್ಬಳ್ಳಿಯ ಭವಿಷ್ಯ ಬದಲಿಸಲು ಆರಂಭವಾದ ಮನೆಮನೆಗೆರಜತ್ ಅಭಿಯಾನ ಮಹತ್ವದ ಘಟ್ಟಕ್ಕೆ ತಲುಪಿದೆ.ಈ ಒಂದು ಅಭಿಯಾನಕ್ಕೆ ಸಾಕಷ್ಟು ಪ್ರಮಾಣದಲ್ಲಿ ಕ್ಷೇತ್ರದಲ್ಲಿ ಸಿಗುತ್ತಿರುವ ಬೆಂಬಲ, ಪ್ರೀತಿ ಅಭೂತಪೂರ್ವವಾದದ್ದು ಇವರು ಹೋರಾಡುತ್ತಿರುವುದು ನಾಳೆಯ ಉತ್ತಮ ಭವಿಷ್ಯಕ್ಕಾಗಿ
ಹುಬ್ಬಳ್ಳಿಯ ಭವಿಷ್ಯ ಬದಲಿಸಲು ಆರಂಭವಾದ ಮನೆಮನೆಗೆರಜತ್ ಅಭಿಯಾನ ಮಹತ್ವದ ಘಟ್ಟಕ್ಕೆ ತಲುಪಿದ್ದು ಯಶಸ್ವಿಯಾಗಿ ಮುಂದು ವರೆದಿದೆ. ಈ ಒಂದು ಅಭಿಯಾನಕ್ಕೆ ಸಿಗುತ್ತಿರುವ ಬೆಂಬಲ,ಪ್ರೀತಿಯನ್ನು ಕಂಡು ಎದುರಾಳಿಗಳು ಕಂಗಾಲಾಗಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..