This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Local News

ಧಾರವಾಡದ ಕೆಲಗೇರಿಯಲ್ಲಿ ಸ್ಕೀಡ್ ಆಗಿ ಬಿದ್ದ ಬೈಕ್ ಸಾರ್ವಜನಿಕರೊಂದಿಗೆ ಗಾಯಾಳನ್ನು ಆಸ್ಪತ್ರೆಗೆ ಶಿಪ್ಟ್ ಮಾಡಿದ ಸುದ್ದಿ ಸಂತೆ ವರದಿಗಾರ ಮಂಜುನಾಥ ಸರ್ವಿ…..

WhatsApp Group Join Now
Telegram Group Join Now

ಧಾರವಾಡ –

ವೇಗವಾಗಿ ಬಂದ ಬೈಕ್ ವೊಂದು ನಿಯಂತ್ರಣ ತಪ್ಪಿ ಸ್ಕೀಡ್ ಆದ ಘಟನೆ ಧಾರವಾಡ ದಲ್ಲಿ ನಡೆದಿದೆ.ಧಾರವಾಡದ ಕೆಲಗೇರಿಯ ಈಶ್ವರ ದೇವಾಲಯ ಬಳಿ ಈ ಒಂದು ಘಟನೆ ನಡೆದಿದೆ.ವೇಗವಾಗಿ ಬಂದ ಬೈಕ್ ಸವಾರ ರಸ್ತೆಯಲ್ಲಿ‌ನ ಹಂಪ್ಸ್ ನ್ನು ನೋಡದೆ ದಾಟಿಸಿದ್ದು ಈ ಒಂದು ಸಮಯ ದಲ್ಲಿ ನಿಯಂತ್ರಣ ಕಳೆದುಕೊಂಡ ಬೈಕ್ ಸವಾರ ಸ್ಕೀಡ್ ಆಗಿ ಬಿದ್ದಿದ್ದು

ಇನ್ನೂ ತೀವ್ರವಾಗಿ ಗಾಯಗೊಂಡ ಇವನನ್ನು ಸ್ಥಳದಲ್ಲೇ ಹೊರಟಿದ್ದ ಸುದ್ದಿ ಸಂತೆ ಯ ಹಿರಿಯ ವರದಿಗಾರ ಮಂಜು ನಾಥ ಸರ್ವಿ ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಿ ತುರ್ತಾಗಿ ಅಂಬ್ಯೂಲೆನ್ಸ್ ವಾಹನವನ್ನು ತರಿಸಿ ಆಸ್ಪತ್ರೆಗೆ ಶಿಪ್ಟ್ ಮಾಡಿ ಮಾನವೀಯತೆ ಮೆರೆದಿದ್ದಾರೆ

ಇದರೊಂದಿಗೆ ಸಾಮಾಜಿಕ ಜವಾಬ್ದಾರಿ ತೋರಿಸಿದ್ದಾರೆ. ಇವರ ಈ ಒಂದು ಕಾರ್ಯಕ್ಕೆ ಮಂಜುನಾಥ ಬಡಿಗೇರ ಪರಶುರಾಮ ಗೌಡರ,ಶ್ರೀಪಾದ ಕಮ್ಮಾರ,ಸೇರಿದಂತೆ ಹಲವರು ಅಭಿನಂದನೆ ಸಲ್ಲಿಸಿದ್ದಾರೆ


Google News

 

 

WhatsApp Group Join Now
Telegram Group Join Now
Suddi Sante Desk