This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

ವಿಜಯನಗರ

8ನೇ ದಿನಕ್ಕೆ ಕಾಲಿಟ್ಟ ಅತಿಥಿ ಉಪನ್ಯಾಸಕರ ಹೋರಾಟ – ತರಗತಿ ಗಳನ್ನು ಬಹಿಷ್ಕಾರ ಮಾಡಿ ನಡೆಯುತ್ತಿದೆ ಪ್ರತಿಭಟನೆ‌‌…‌‌‌..

WhatsApp Group Join Now
Telegram Group Join Now

ವಿಜಯನಗರ

ಅಥಿತಿ ಉಪನ್ಯಾಸಕರನ್ನು ಖಾಯಂಗೊಳಿಸಲು ಒತ್ತಾಯಿಸಿ ನಡೆಯುತ್ತಿರುವ ಅತಿಥಿ ಉಪನ್ಯಾಸ ಕರ ಪ್ರತಿಭಟನೆ ಮುಂದುವರೆದಿದೆ.8ನೇ ದಿನಕ್ಕೆ ಕಾಲಿಟ್ಟಿದ್ದು ಧರಣಿಯನ್ನು ಅಥಿತಿ ಉಪನ್ಯಾಸಕ ರು ಇದರೊಂದಿಗೆ ಪ್ರತಿಭಟನೆ ಮಾಡತಾ ಇದ್ದಾರೆ

ಹೊಸಪೇಟೆಯ ಶ್ರೀ ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನ ಅಥಿತಿ ಉಪನ್ಯಾಸಕರಿಂದ ಈ ಒಂದು  ಪ್ರತಿಭಟನೆ ನಡೆಯುತ್ತಿದ್ದು ತರಗತಿಗಳು ಬಹಿಷ್ಕಾರ ಮಾಡಿ ಅಥಿತಿ ಉಪನ್ಯಾಸಕರು ಪ್ರತಿಭಟನೆ ಯನ್ನು ನಿರಂತರವಾಗಿ ಮಾಡತಾ ಇದ್ದಾರೆ

ವಿಜಯನಗರ ಜಿಲ್ಲೆಯಾದ್ಯಾಂತ ಅಥಿತಿ ಉಪ ನ್ಯಾಸಕರಿಂದ ಪ್ರತಿಭಟನೆಯನ್ನು ಮಾಡಲಾ ಗುತ್ತಿದೆ.ಅಥಿತಿ ಉಪನ್ಯಾಸಕರೇ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಆಧಾರ ನಮ್ಮನ್ನು ಖಾಯಂಮಾತಿ ಮಾಡಿಕೊಳ್ಳಿ ಅಂತ ಮನವಿ ಯನ್ನು ಮಾಡತಾ ಇದ್ದಾರೆ ಇದರೊಂದಿಗೆ ಹೋರಾಟವನ್ನು ಮಾಡುತ್ತಿದ್ದಾರೆ ಅಥಿತಿ ಉಪನ್ಯಾಸಕರು.

 


Google News

 

 

WhatsApp Group Join Now
Telegram Group Join Now
Suddi Sante Desk