31ನೇ ವಾರ್ಡ್ ನಲ್ಲಿ ಪಂಡಿತ ದೀನ ದಯಾಳ ಉಪಾಧ್ಯಾಯ ಜನ್ಮ ದಿನಾಚರಣೆ – ಗೋಕುಲ ಗ್ರಾಮದ ಅರವಿಂದ ಬೆಲ್ಲದ ಅಭಿಮಾನಿ ಬಳಗದ ಯುವಕರಿಂದ ಆಚರಣೆ

Suddi Sante Desk

ಹುಬ್ಬಳ್ಳಿ –

ಹುಬ್ಬಳ್ಳಿಯ 31 ನೇ ವಾರ್ಡಿನ ಗೋಕುಲ ಗ್ರಾಮದ ಯುವಕ ಮಂಡಳದಲ್ಲಿ ಪಂಡಿತ್ ದೀನದಯಾಳ ಉಪಾಧ್ಯಾಯ ಜೀ ಅವರ ಜನ್ಮ ದಿನಾಚರಣೆ ಆಚರಣೆ ಮಾಡಲಾಯಿತು.ಪೋಟೊ ಗೆ ಪೂಜೆ ಮಾಡಿ ದೀಪ ಬೆಳಗುವುದರ ಮೂಲಕ ಜನ್ಮೋತ್ಸ ವವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ನಾಯಕರಾದ ಅರವಿಂದ್ ಬೆಲ್ಲದ ಅಭಿಮಾನಿ ಬಳಗದ ವತಿಯಿಂದ
ಗೋಕುಲ ಗ್ರಾಮದ ಎಲ್ಲ ಗುರುಹಿರಿಯರು, ಯುವ ಮೋರ್ಚಾ ಅಧ್ಯಕ್ಷ ಸೋಮಶೇಖರ್ M ಪೂಜಾರ ಹಾಗೂ ಲಕ್ಷ್ಮಣ ಟೋಪೋಜಿ, ಶಿವು ಹುಲಕೊಪ್ಪ, ವೀರೇಶ್ ಉಣಕಲ್,ಮಂಜು ಹೂಗಾರ್,ಮಹೇಶ್ ಶೇಡೂಲಿ,ಶ್ರೀಕಾಂತ್ ಜಾಧವ್,ಚಂದ್ರು ಪಾಟೀಲ್ ನಾಗರಾಜ್ ಪವಾರ್,ಶಶಿಕುಮಾರ್,ಪ್ರಕಾಶ್ ತೋಪೋಜಿ ಸೇರಿದಂತೆ ಹಲವರು ಉಪಸ್ಥಿತರಿ ದ್ದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.