ಕಲಘಟಗಿಯ ಕಾಮಧೇನು ಗ್ರಾಮದಲ್ಲಿ ಪರಸ್ಪರ ಚಾಕು ಹಾಕಿಕೊಂಡ ಯುವಕರು – ಚಾಕು ಹಾಕಿಕೊಂಡ ಯುವಕರನ್ನು ಕಂಬಕ್ಕೆ ಕಟ್ಟಿದ್ಯಾಕೆ….

Suddi Sante Desk

ಕಲಘಟಗಿ –

ಕಲಘಟಗಿ ತಾಲೂಕಿನ ಕಾಮಧೇನು ಗ್ರಾಮದಲ್ಲಿ ಯುವಕರ ಮಧ್ಯೆ ಗಲಾಟೆ ಸಂಭವಿಸಿ ಒಬ್ಬರಿ ಗೊಬ್ಬರು ಚಾಕುವಿನಿಂದ ಇರಿದುಕೊಂಡು ಹೊಡೆ ದಾಡಿಕೊಂಡ ಘಟನೆ ಜರುಗಿದೆ.ಮೊದಲು ಒಬ್ಬ ಯುವಕ ಚಾಕು ಹಾಕಿದ ಮೇಲೆ ಮತ್ತೆ ಈ ಯುವಕ ನಿಗೆ ಇಬ್ಬರು ಯುವಕರು ಸೇರಿ ಮರಳಿ ಚಾಕು ಹಾಕಿ ದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.


ಇನ್ನೂ ಸುದ್ದಿ ತಿಳಿದು ಸ್ಥಳಕ್ಕೆ ಕಲಘಟಗಿ ಪೊಲೀಸ ರು ದೌಡಾಯಿಸಿ ರಕ್ತದ ಮಡುವಿನಲ್ಲಿದ್ದ ಯುವಕ ರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

ಈಗ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ವಾಗಿದ್ದು ಈ ಒಂದು ಸಂಭವಿಸಿದ ಘಟನೆ ಯಿಂದಾಗಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ

ಇನ್ನೂ ಈ ಪ್ರಕರಣ ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿ ದ್ದಾರೆ ಗ್ರಾಮದಲ್ಲಿ ಈಗ ಬಿಗಿ ಪೊಲೀಸ್ ಬಂದೋ ಬಸ್ತ್ ಒದಗಿಸಲಾಗಿದೆ.ಈ ಗಲಾಟೆ ಯಾವ ವಿಷಯ ಕ್ಕೆ ನಡೆಯಿತು ಯುವಕರ ಹೆಸರು ಸಂಪೂರ್ಣ ಮಾಹಿತಿ ಪೊಲೀಸರ ತನಿಖೆಯಿಂದ ಗೊತ್ತಾಗ ಬೇಕಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.