ಬೋನಿಗೆ ಬಿದ್ದ ಚಿರತೆ – ಯಶಸ್ವಿಯಾಯಿತು ಅರಣ್ಯ ಇಲಾಖೆಯ ಕಾರ್ಯಾಚರಣೆ ನಿಟ್ಟುಸಿರು ಬಿಟ್ಟರು ಜನರು…..

Suddi Sante Desk

ಧಾರವಾಡ –

ಕಳೆದ ಒಂದು ವಾರದಿಂದ ಹುಬ್ಬಳ್ಳಿ ಧಾರವಾಡ ದಲ್ಲಿ ಕಣ್ಣಾ ಮುಚ್ಚಾಲೆ ಆಟವಾಡುತ್ತಿದ್ದ ಚಿರತೆ ಬೋನಿಗೆ ಬಿದ್ದಿದ್ದು ಕೊನೆಗೂ ಸೆರೆಸಿಕ್ಕಿದೆ ಈ ಒಂದು ಚಿರತೆ

ಹೌದು ಧಾರವಾಡ ಕವಲಗೇರಿ ಗ್ರಾಮದ ಕಬ್ಬಿನ ಹೊಲದಲ್ಲಿ ಇದ್ದ ಚಿರತೆ ಬೊನಿಗೆ ಬಿದ್ದಿದೆ.ಶಿವಪ್ಪ ಉಪ್ಪಾರ ಜಮೀನಿನಲ್ಲಿ ಬೋನಿಗೆ ಬಿದ್ದಿದೆ ಈ ಒಂದು ಚಿರತೆ.ಕಳೆದ ಒಂದು ವಾರದಿಂದ ಅರಣ್ಯ ಇಲಾಖೆ ಹಾಗೂ ಸಾರ್ವಜನಿಕರಿಗೆ ಸತಾಯಿಸಿದ್ದ ಚಿರತೆ ಸೆರೆಯಾಗಿದೆ

ಕೊನೆಗೂ ಬೊನಿಗೆ ಬಿಳಿಸುವಲ್ಲಿ ಯಶಸ್ವಿಯಾಗಿ ದ್ದಾರೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು.ಕಲವಗೇರಿ ಗ್ರಾಮದಲ್ಲಿ ಕಾಣಿಸುವ ಮೊದಲು ಹುಬ್ಬಳ್ಳಿಯಲ್ಲಿ ಕಾಣಿಸಿಕೊಂಡಿತ್ತು ಈ ಒಂದು ಚಿರತೆ.

ಹುಬ್ಬಳ್ಳಿಯ ನೃಪತುಂಗ ಬೆಟ್ಟದಲ್ಲಿ ಕಾಣಿಸಿಕೊಂ ಡಿತ್ತು ಅಲ್ಲಿಂದ ಕವಲಗೇರಿ ಗ್ರಾಮದ ಬಳಿ ಬಂದಿತ್ತು ಈ‌ ಚಿರತೆ‌.ಚಿರತೆ ಬೊನಿಗೆ ಬಿದ್ದಿದ್ದರಿಂದ ನಿಟ್ಟುಸಿರು ಬಿಟ್ಟಿದ್ದಾರೆ ಜನರು.ಇನ್ನೂ ಈಗಾಗಲೇ ಕಾಡಿಗೆ ಶಿಪ್ಟ್ ಮಾಡಲು ಸಿದ್ದತೆ ಮಾಡಿರುವ ಅರಣ್ಯ ಇಲಾಖೆಯ ಅಧಿಕಾರಿಗಳುಕಾಡಿಗೆ ಶಿಪ್ಟ್ ಮಾಡಲು ಸಿದ್ದತೆ ಮಾಡಿರುವ ಅರಣ್ಯ ಇಲಾಖೆಯ ಅಧಿಕಾರಿಗಳು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.