ಶಿಕ್ಷಣ ಇಲಾಖೆಯ ಬ್ರಹ್ಮಾಂಡ ಭ್ರಷ್ಟಾಚಾರ ಸ್ಟೋಟ – ದಾಖಲೆ ಸಮೇತ ಕೆಲವೇ ಸಮಯ ದಲ್ಲಿ ಬಹಿರಂಗವಾಗಲಿದೆ ಅಧಿಕಾರಿಗಳ ಆಟ…..

Suddi Sante Desk

ವಿಜಯಪುರ –

ಮೊನ್ನೆ ಮೊನ್ನೆಯಷ್ಟೇ ವಿಜಯಪುರದ ಶಿಕ್ಷಣ ಇಲಾಖೆಯಲ್ಲಿ ಬಟಾ ಬಯಲಾಗಿದ್ದ ಬ್ರಹ್ಮಾಂಡ ಬ್ರಷ್ಟಾಚಾರ ದ ಬೆನ್ನಲ್ಲೇ ಈಗ ಮತ್ತೊಂದು ಭ್ರಷ್ಟಾಚಾರ ಬೆಳಕಿಗೆ ಬಂದಿದೆ.

ಹೌದು ಇಲ್ಲಿ ಕರ್ತವ್ಯಕ್ಕೆ ಗೈರಾದರೂ ಅಮಾನತ್ತಾ ದರೂ,ನಿವೃತ್ತಿಯಾದರೂ ಬರುತ್ತದೆ ಕೈತುಂಬಾ ಸಂಪೂರ್ಣ ಸಂಬಳ.ವಿಜಯಪುರ ಜಿಲ್ಲೆಯ ಶಿಕ್ಷಣ ಇಲಾಖೆಯಲ್ಲಿ ಇಂಥದೊಂದು ದೊಡ್ಡ ಪ್ರಮಾಣ ದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರದ ವಾಸನೆ ಈಗ ಹರಡಿ ಬಟಾ ಬಯಲಾಗಿದೆ.

ನಿವೃತ್ತಿಯಾದರೂ ಮೂರು ತಿಂಗಳ ಸಂಬಳ ಪಡೆದ ಮುಖ್ಯ ಗುರುಗಳು.ಇನ್ನೊರ್ವ ಶಿಕ್ಷಕ 32 ದಿನ ಗೈರಾ ದರೂ ಅವರಿಗೂ ಜಮಾ ಆಯ್ತು ಪೂರ್ಣ ಸಂಬಳ. ಪ್ರಮಾಣದ ಸಂಬಳವನ್ನು ಹಾಕಿದೆ ಶಿಕ್ಷಣ ಇಲಾಖೆ.

ಇನ್ನೊರ್ವ ಶಿಕ್ಷಕಿ 4 ತಿಂಗಳು ಶಾಲೆಗೆ ಗೈರಾಗಿದ್ದು ಅಮಾನತ್ತಾದರೂ ಪೂರ್ಣ ಪ್ರಮಾಣದ ಸಂಬಳ ಪಡೆದಿದ್ದಾರೆ ಶಿಕ್ಷಕಿ ಯೊಬ್ಬರು ಇದೆಲ್ಲವನ್ನು ದಾಖಲೆ ಸಮೇತ ವಾಗಿ ನಿಮ್ಮ ಸುದ್ದಿ ಸಂತೆ ಕೆಲವೇ ಸಮಯ ದಲ್ಲಿ ಸ್ಟೋಟ ಮಾಡಲಿದೆ.ಪ್ರಾಮಾಣಿಕ ಶಿಕ್ಷಕ ಬಂಧುಗಳ ಪರವಾಗಿ ನಮ್ಮ ಧ್ವನಿ ಅನ್ಯಾಯದ ವಿರುದ್ಧ ಹೋರಾಟ ನಿರಂತರವಾಗಿ ಇರಲಿದೆ ಅದರಲ್ಲೂ ನಾಡಿನ ಶಿಕ್ಷಕ ಬಂಧುಗಳ ಧ್ವನಿಯಾಗಿದೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.