ಶಿಕ್ಷಕರ ಸಭೆಗೆ ಬಂದ ಷಡಕ್ಷಾರಿ ಅವರನ್ನು ನಮ್ಮ ಶಿಕ್ಷಕರು ಹೇಗೆ ಸ್ವಾಗತಿಸಿದ್ರು ಗೊತ್ತಾ‌ – ಶಿಕ್ಷಕರ ಬೆನ್ನಿಗೆ ನಿಂತ ಷಡಕ್ಷಾರಿ ಸಾಹೇಬ್ರು ಗೆ ಜೈ ಜೈ ಎಂದರು ಶಿಕ್ಷಕ ಬಂಧುಗಳು…..

Suddi Sante Desk

ಬೆಂಗಳೂರು –

ಕಳೆದ ಹಲವಾರು ವರ್ಷಗಳಿಂದ ಜ್ವಲಂತ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕು ನರಕಯಾತನೆ ಅನುಭವಿಸುತ್ತಿರುವ ನಾಡಿನ ಶಿಕ್ಷಕರ ಸಮಸ್ಯೆಗಳ ಕುರಿತಂತೆ ಚರ್ಚೆ ಮಾಡಿ ಅಂತಿಮ ರೂಪರೇಷೆ ಕಂಡುಕೊಳ್ಳಲು ಸರ್ಕಾರಿ ನೌಕರರ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಸಭೆಗೆ ಬಂದ ಕೂಡಲೇ ಅವರನ್ನು ಶಿಕ್ಷಕರು ಅದ್ದೂರಿಯಾಗಿ ಬರಮಾಡಿಕೊಂಡರು

ಹೌದು ಈ ಒಂದು ಸಭೆಗೆ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕ ಬಂಧುಗಳು ಬಂದಿದ್ದು ಸಭೆಯಲ್ಲಿ ಕುಳಿತಿದ್ದು ಈ ಮಧ್ಯೆ ಸಭೆಗೆ ಬಂದ ಷಡಾಕ್ಷರಿ ಅವರು ಬರುತ್ತಿದ್ದಂತೆ ಸ್ಥಳದಲ್ಲಿಯೇ ಶಿಕ್ಷಕ ಬಂಧುಗಳು ಎದ್ದು ನಿಂತುಕೊಂಡು ಬರಮಾಡಿಕೊಂಡರು

ಹೌದು ಸಭೆಗೆ ಬಂದ ಬಂಧುಗಳು ಈ ಒಂದು ಸಭೆಗೆ ಅಧ್ಯಕ್ಷರು ಬರುತ್ತಿದ್ದಂತೆ ಎದ್ದು ನಿಂತುಕೊಂಡು ಜೈ ಜೈ ಎನ್ನುತ್ತಾ ಅದ್ದೂರಿಯಾಗಿ ಬರಮಾಡಿಕೊಂಡು ಸ್ವಾಗತಿಸಿ ದರು

ಇದರೊಂದಿಗೆ ನಮ್ಮ ಶಿಕ್ಷಕರು ಗೌರವ ನೀಡಿ ಸಭೆಗೆ ರಾಜ್ಯಾ ಧ್ಯಕ್ಷರನ್ನು ವಿಭಿನ್ನವಾದ ರೀತಿಯಲ್ಲಿ ಬರಮಾಡಿಕೊಂಡರು ಇನ್ನೂ ಇವರ ಜೈಕಾರದ ಪ್ರೀತಿಯ ನಡುವೆ ಕೈ ಮುಗಿಯುತ್ತಾ ಮುಗಿಯುತ್ತಾ ನಗು ಮೊಗದೊಂದಿಗೆ ವೇದಿಕೆ ಯತ್ತ ತೆರಳಿದರು

ವರದಿ – ಗೋಪ್ಯಾ ಸುದ್ದಿ ಸಂತೆ ಡೆಸ್ಕ್

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.