ಶಿಕ್ಷಕರ ವರ್ಗಾವಣೆಗೆ ಮತ್ತೊಂದು ರಗಳೆ – ಮುಚ್ಚಳಿಕೆ ಬರೆಯಿಸಿ ಕೊಂಡು ವರ್ಗಾವಣೆ ಇದ್ಯಾವ ನ್ಯಾಯ ಎಲ್ಲಿ ಇದ್ದೀರಾ ನಾಯಕರೇ

Suddi Sante Desk

ಬೆಂಗಳೂರು –

ಈಗಾಗಲೇ ಸಮರ್ಪಕವಾಗಿ ವರ್ಗಾವಣೆ ಸಿಗದೇ ಪರದಾ ಡುತ್ತಿರುವ ಶಿಕ್ಷಕರಿಗೆ ಮತ್ತೊಂದು ಸಮಸ್ಯೆ ರಗಳೆ ಎದು ರಾಗಿದೆ.ಹೌದು ಈಗಾಗಲೇ ವರ್ಗಾವಣೆ ಸಿಗದೇ ನರಕ ಯಾತನೆ ಅನುಭವಿಸುತ್ತಿದ್ದು ಈಗ ಮತ್ತೊಂದು ಸಮಸ್ಯೆ ಎದುರಿಸುತ್ತಿದ್ದಾರೆ.ಹೌದು ಒಂದು ಕಡೆ ಸರಿಯಾಗಿ ಆಗದ ವರ್ಗಾವಣೆ ಮತ್ತು ಕಡೆ ಆದರೂ ಕೂಡಾ ನೂರೆಂಟು ವಿಘ್ನೇಗಳು ಇದರ ನಡುವೆ ಆರಂಭಗೊಂಡ ವರ್ಗಾವಣೆ ಯಲ್ಲೂ ಹಲವಾರು ಅಡೆ ತಡೆಗಳು ಕಂಡು ಬರುತ್ತಿವೆ

ಹೌದು ಸಧ್ಯ ನಡೆಯುತ್ತಿರುವ ಈ ಒಂದು ಶಿಕ್ಷಕರ ವರ್ಗಾವಣೆ ಯಲ್ಲಿ ಮುಚ್ಚಳಿಕೆಯನ್ನು ಬರೆಯಿಸಿಕೊಂಡು ವರ್ಗಾವಣೆ ಮಾಡಲಾಗುತ್ತಿದ್ದು ಇದರಿಂದಾಗಿ ಶಿಕ್ಷಕರು ಅಸಮಾಧಾನಗೊಂಡಿದ್ದಾರೆ. ವರ್ಗಾವಣೆ ಗೊಂಡ ಶಿಕ್ಷಕರ ಆದೇಶ ನೀಡದೇ ಕಾದು ನೋಡು ತಂತ್ರ ಅನುಸರಿಸುತ್ತಿ ದ್ದಾರೆ ಅಧಿಕಾರಿ ವರ್ಗದವರ ಈ ಒಂದು ನಡೆಗೆ ಶಿಕ್ಷಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದು ಇತ್ತ ಇಷ್ಟೇಲ್ಲಾ ಆಗು ತ್ತಿದ್ದರು ಸಂಘಟನೆಯವರು ಮೌನವಾಗಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.