ಷಡಾಕ್ಷರಿ ಅವರಿಗೆ ನೊಂದ ಶಿಕ್ಷಕರ ಮನವಿ – ದಯಮಾಡಿ ಒಮ್ಮೆ ನೋಡಿ ನೊಂದುಕೊಂಡಿರುವ ಶಿಕ್ಷಕರಿಗೆ ಧ್ವನಿಯಾಗಿ ನ್ಯಾಯ ಒದಗಿಸಿ ಕೊಡಿ…..

Suddi Sante Desk

ಬೆಂಗಳೂರು –

ಮಾನ್ಯ ರಾಜ್ಯ ಸರ್ಕಾರಿ ನೌಕರರ ಅಧ್ಯಕ್ಷರಾದ ಷಡಾಕ್ಷರಿ ಸರ್ ರವರೆ ವಿಭಾಗದ ಹೊರಗಿನ ವರ್ಗಾವಣೆ ಪ್ರಮುಖ ವಾಗಿ ಶಿಕ್ಷಕರಿಗೆ ಬೇಕಾದ ವರ್ಗಾವಣೆ ಏಕೆಂದರೆ ಇದರಲ್ಲಿ ಬರುವಂತಹ ಶಿಕ್ಷಕರು ಅವರು ಕರ್ತವ್ಯ ನಿರ್ವಹಿಸುತ್ತಿರುವ ಹಾಗೂ ಅವರ ಸ್ವಂತ ವಿಳಾಸಕ್ಕೆ ಕಡಿಮೆ ಅಂದರೆ 150 km ಹೆಚ್ಚೆಂದರೆ 750km ದೂರದಲ್ಲಿ ಇರುವಂತಹ ಶಿಕ್ಷಕರು ದಯವಿಟ್ಟು ಇವರಿಗೆ ವರ್ಗಾವಣೆ ಅಧಿಸೂಚನೆ ದಿನಾಂಕ ಕ್ಕೆ ಇರುವ ಖಾಲಿ ಹುದ್ದೆಗಳನ್ನು ಪರಿಗಣಿಸಿ ವರ್ಗಾವಣೆ ಕೊಡಿಸಿ ಸರ್ .ಏಕೆಂದರೆ 2006 ಹೊಸ ಪಿಂಚಣಿ ಯೋಜನೆ ಬಂದರು ಅಧಿಸೂಚನೆ ದಿನಾಂಕ ಕ್ಕೆ ಹಳೇ ಪಿಂಚಣಿ ಯೋಜನೆ ಕೊಟ್ಟರು ಸರ್ ನೀವು ನಮಗೆ ಕಡ್ಡಾಯದವರ ಖಾಲಿ ಹುದ್ದೆಗಳನ್ನು ಲೆಕ್ಕ ಹಾಕಿ ನಾವು ವರ್ಗಾವಣೆ ವಂಚಿತರಾಗಿ ಇದ್ದೇವೆ ದಯವಿಟ್ಟು ನಮಗೆ ನ್ಯಾಯ ಕೊಡಿಸಿ ಅಂತರ್ ವಿಭಾಗದ ವರ್ಗಾವಣೆಗೆ ಅವಕಾಶ ಮಾಡಿಸಿಕೊಡಿ

ಷಡಾಕ್ಷರಿ ಸರ್ ಪ್ರತಿಯೊಬ್ಬ ಅಂತರ್ ಘಟಕ ವರ್ಗಾವಣೆ ಗೊಂಡ ಶಿಕ್ಷಕರ ಮನೆಯಲ್ಲಿ ನಿಮ್ಮ ಪೋಟೋ ಇರುತ್ತದೆ ಸರ್ ದಯವಿಟ್ಟು ನೊಂದ ಶಿಕ್ಷಕರ ಪಾಲಿಗೆ ಆಸರೆಯಾಗಿ ಬದುಕಿದ್ದಾಗಲೆ ಪುನೀತ್ ರಾಜ್ ಕುಮಾರ್ ರಂತೆ ನೀವಾಗಿ ದಯವಿಟ್ಟು ತಪ್ಪಾಗಿದ್ದರೆ ಕ್ಷಮಿಸಿ ಏಕೆಂದರೆ ನನ್ನ ಮೊಬೈಲ್ ನೆಟ್ ವರ್ಕ್ ಕಡಿಮೆ ಇದೆ ಆತುರವಾಗಿ ಬರೆದಿದ್ದೇನೆ ಅದಕ್ಕೆ ನೂಂದ ಜೀವ ಹಾಗೂ ನೊಂದ ಜೀವಿಗಳ ಪರವಾಗಿ.ಈ ಒಂದು ಸಂದೇಶವೊಂದನ್ನು ಯಥಾವತ್ತಾಗಿ ಪ್ರಕಟಿಸಲಾ ಗಿದೆ ಇದು ನೊಂದುಕೊಂಡಿರುವ ಶಿಕ್ಷಕರ ಸಂದೇಶ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.