CM ಗೆ ಸಲ್ಲಿಸಲು ಷಡಕ್ಷಾರಿ ಅವರಿಂದ ಸಿದ್ದವಾಯಿತು ಕೇಂದ್ರ ಮಾದರಿಯ ವೇತನ ಹಾಗೂ ನೂತನ ಪಿಂಚಣಿ ಯೋಜನೆಯ ಪೈಲ್ – ರಾಜ್ಯ ಸರ್ಕಾರಿ ನೌಕರರ ಪರವಾಗಿ ಷಡಕ್ಷಾರಿ ಅವರಿಂದ ಸಲ್ಲಿಕೆಯಾಗಲಿದೆ ಸಮಗ್ರ ವರದಿ ಸಿದ್ದಪಡಿಸುತ್ತಿರುವುದು…..

Suddi Sante Desk

ಬೆಂಗಳೂರು –

ರಾಜ್ಯ ಸರ್ಕಾರದ ಬಜೆಟ್ ಹಿನ್ನಲೆಯಲ್ಲಿ ಸರ್ಕಾರಿ ನೌಕರರ ಬೇಕು ಬೇಡಿಕೆಗಳ ಕುರಿತು CM ಗೆ ಸಲ್ಲಿಸಲು ಷಡಕ್ಷಾರಿ ಅವರಿಂದ ಸಮಗ್ರ ವಾದ ಪೈಲ್ ಸಿದ್ದವಾಗಿದೆ ಹೌದು ಕೇಂದ್ರ ಮಾದರಿಯ ವೇತನ ಹಾಗೂ ನೂತನ ಪಿಂಚಣಿ ಯೋಜನೆ ರದ್ದತಿ ಕುರಿತಾದ ಈ ಒಂದು ಪೈಲ್ ನ್ನು ಸ್ವತಃ ಷಡಕ್ಷಾರಿ ಅವರೇ ಸಂಘಟನೆಯ ನಾಯಕರೊಂದಿಗೆ ಸಿದ್ದಮಾಡಿದ್ದು ಹೀಗಾಗಿ ಈ ಒಂದು ಕಡತವನ್ನು ರಾಜ್ಯ ಸರ್ಕಾರಿ ನೌಕರರ ಪರವಾಗಿ ಷಡಕ್ಷಾರಿ ಅವರಿಂದ ಇಂದು ಮುಖ್ಯಮಂತ್ರಿ ಅವರಿಗೆ ಸಲ್ಲಿಕೆಯಾಗಲಿದೆ

ರಾಜ್ಯ ಸರ್ಕಾರಿ ನೌಕರ ಸಂಘದ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಸಂಘದ ರಾಜ್ಯಾಧ್ಯಕ್ಷರು ಹಾಗೂ ಎಲ್ಲಾ ಪದಾಧಿಕಾರಿಗಳು ಹಾಗೂ ಕಚೇರಿ ಸಿಬ್ಬಂದಿ ವರ್ಗದವರು ಸೇರಿಕೊಂಡು ಕೇಂದ್ರ ಮಾದರಿಯ ವೇತನ ಹಾಗೂ ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸುವ ಸಮಗ್ರ ಕಡತವನ್ನು ಸಿದ್ದಮಾಡಿದ್ದು ಈ ಒಂದು ಕಡತಗಳು ಇಂದು ಮುಖ್ಯಮಂತ್ರಿಗಳಿಗೆ ಸಲ್ಲಿಸುವ ಪ್ರಸ್ತಾವನೆಯನ್ನು ಸಿದ್ದಪಡಿಸಿದ್ದು ಸಲ್ಲಿಕೆಯಾಗಲಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.