ಷಡಕ್ಷಾರಿ ಅವರಿಗೆ ಬೇಡಿಕೆ ಇಟ್ಟ OTS ಶಿಕ್ಷಕರು – ದಯಮಾಡಿ ಇದೊಂದು ಪ್ರಾರ್ಥನೆ ಮಾಡಿದ್ದಾರೆ ಒಮ್ಮೆ ನೋಡಿ ಸಾರ್…..

Suddi Sante Desk

ಬೆಂಗಳೂರು –

ಸನ್ಮಾನ್ಯ ಪ್ರೀತಿಯ ಷಡಕ್ಷರಿ ಸರ್ ಅವರಲ್ಲಿ ಸವಿನಯ ಕೋರಿಕೆ…..

ಹೌದು ತಾವೇ ಈ ಹಿಂದೆ ಮಾತು ಕೊಟ್ಟಂತೆ ಇದೇ ಮಾರ್ಚ್ ತಿಂಗಳ ಅಧಿವೇಶನದಲ್ಲಿ ಶಿಕ್ಷಕರು ತಾವು ಬಯಸುವ ಜಿಲ್ಲೆಗೆ ಒಮ್ಮೆ ಅಂತರ್ ಜಿಲ್ಲಾ ವರ್ಗಾವಣೆ ಮಾಡಿಸುತ್ತೇವೆ ಎಂದು ರಾಜ್ಯದ ಶಿಕ್ಷಕರಿಗೆ ಭರವಸೆಯ ನುಡಿಗಳನ್ನು ಆಡಿದ್ದು ರಾಜ್ಯದ ಶಿಕ್ಷಕರಲ್ಲಿ ನೀರೀಕ್ಷೆಯು ಅತೀವವಾಗಿದೆ ದಯವಿಟ್ಟು OTS ಜಾರಿಯಾಗಲು ಸರ್ಕಾ ರದ ಮೇಲೆ ಒತ್ತಡ ಹೇರಲು ಕೋರುತ್ತೇನೆ.ಅದರಿಂದ ದೂರದ ಕುಟುಂಬಗಳನ್ನು ಒಂದು ಮಾಡಲು ತಾವು ಮುಂದಾಳತ್ವ ತೆಗೆದುಕೊಂಡು ಬಗೆಹರಿಸಲು ವಿನಂತಿ ಸುತ್ತೇನೆ ಎಂದು ಕ.ರಾ.ಸರ್ಕಾರಿ ನೌಕರರ ಸಂಘ ಮತ್ತು ಕ.ರಾ.ಪ್ರಾ.ಶಾ.ಶಿ.ಸಂಘ ಚಿತ್ತಾಪೂರ ಸಂಘಟನೆ ಮತ್ತು ರಾಜ್ಯದ ಶಿಕ್ಷಕರ ಧ್ವನಿಯಾಗಿ ಮಾಲತೇಶ್ ಬಬ್ಬಜ್ಜಿ ಒತ್ತಾಯವನ್ನು ಮಾಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.