BEO ಅವರಿಂದ ಶಿಕ್ಷಕ ಬಂಧುಗಳಿಗೆ ಸಂದೇಶ – ಫೆಬ್ರುವರಿ 23 ರಂದು ಸಭೆಗೆ ಹಾಜರಾಗಲು ಸೂಚನೆ…..

Suddi Sante Desk

ನಂಜನಗೂಡು –

ನಂಜನಗೂಡಿನ ಕ್ಷೇತ್ರ ಶಿಕ್ಷಣಾಧಿಕಾರಿ ಅವರು ತಾಲ್ಲೂಕಿನ ಶಿಕ್ಷಕ ಬಂಧುಗಳಿಗೆ ಸಂದೇಶವೊಂದನ್ನು ಕಳಿಸಿದ್ದಾರೆ ಹೌದುಬಿದರಗೂಡು,ತಾಂಡವಪುರ,ಹುಳಿಮಾವು,ಹೊಸಕೋಟೆ,ಸುತ್ತೂರು,ಬಿಳಿಗೆರೆ ಮತ್ತು ನಗರ್ಲೆ ಕ್ಲಸ್ಟರ್ ಗಳ ಶಿಕ್ಷಕರ ಸಭೆಯನ್ನು ದಿನಾಂಕ: 23.02.2022 ರಂದು ಬೆಳಿಗ್ಗೆ 9.30 ಕ್ಕೆ ರೋಟರಿ ಶಾಲೆ ನಂಜನಗೂಡು ಇಲ್ಲಿ ಕರೆಯಲಾಗಿದ್ದು ಈ ಕೆಳಕಂಡ ಶಿಕ್ಷಕರು ಭಾಗವಹಿಸಲು ಸೂಚಿಸಿದ್ದಾರೆ

  1. IT-return ಗೆ ಸಂಬಂಧಿಸಿದಂತೆ ಈಗಾಗಲೇ ಭಾಗವಹಿಸದಿರುವ ಶಿಕ್ಷಕರು. 2.IT-return ಗೆ ಸಂಬಂಧಿಸಿದಂತೆ ಅರ್ಜಿ ತುಂಬುವವರು.
    3.IT-return Nill ಇರುವವರು. ಇವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಂಜನಗೂಡು ಸಂದೇಶ ಕಳಿಸಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.