ಅಮಿತ್ ಶಾ ಅವರನ್ನು ಭೇಟಿ ಯಾದ ಶಾಸಕ ಅರವಿಂದ ಬೆಲ್ಲದ ಕುತೂಹಲ ಕೆರಳಿಸಿದೆ ಬೆಲ್ಲದ ಅವರ ಭೇಟಿ…..

Suddi Sante Desk

ನವದೆಹಲಿ –

ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಕೇದ್ರ ಗೃಹ ಸಚಿವ ಅಮಿತ್ ಶಾ ಅವರ ನ್ನು ಭೇಟಿಯಾಗಿ ಕೆಲವೊತ್ತು ಗಳ ಕಾಲ ಚರ್ಚೆಯನ್ನು ಮಾಡಿದರು.ಬೆಂಗಳೂರಿಗೆ ಅವರು ಬರುತ್ತಾರೆ ಎಂಬ ವಿಚಾರ ಗೊತ್ತಿದ್ದರೂ ಕೂಡಾ ಶಾಸಕ ಅರವಿಂದ ಬೆಲ್ಲದ ಅವರು ದೆಹಲಿಯಲ್ಲಿ ಭೇಟಿಯಾದರು.ಮುಖ್ಯವಾಗಿ ರಾಜ್ಯದ ವಿವಿಧ ಅಭಿವೃದ್ದಿ ಕಾರ್ಯಗಳ ಬಗ್ಗೆ ಹಾಗೆ ಇನ್ನೀ ತರ ಕೆಲವೊಂದಿಷ್ಟು ವಿಚಾರ ಅಭಿವೃದ್ದಿ ಕಾರ್ಯಗಳ ಕುರಿ ತಂತೆ ಚರ್ಚೆಯನ್ನು ಮಾಡಿ ಮಾತುಕತೆ ಮಾಡಿದರು.

ಪ್ರಮುಖವಾಗಿ ಇಂದು ರಾಜ್ಯಕ್ಕೆ ವಿವಿಧ ಕಾರ್ಯಕ್ರಮಗ ಳಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದು ಹೀಗಾಗಿ ಇಲ್ಲೇ ಭೇಟಿ ಯಾಗದ ಶಾಸಕರು ದೆಹಲಿಗೆ ತೆರಳಿ ಪ್ರತ್ಯೇಕವಾಗಿ ರಾಜ್ಯದ ಕ್ಷೇತ್ರದ ಕೆಲವೊಂದಿಷ್ಟು ವಿಚಾರ ಗಳ ಕುರಿತಂತೆ ಹಾಗೇ ಸಚಿವ ಸಂಪುಟ ವಿಸ್ತರಣೆಯಾಗುತ್ತಿರುವ ಸಧ್ಯದ ಪರಸ್ಥಿತಿ ಯಲ್ಲಿ ಶಾಸಕರ ಈ ಒಂದು ಭೇಟಿ ತೀವ್ರವಾದ ಕುತೂಹಲ ವನ್ನು ಕೇರಳಿಸಿದ್ದು ಏನೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ದೆಹಲಿಯಲ್ಲಿ ಸನ್ಮಾನ್ಯ ಕೇಂದ್ರ ಗೃಹ ಖಾತೆ ಸಚಿವ ಅಮಿತ್ ಶಾ ಜೀ ಅವರನ್ನು ಭೇಟಿ ಮಾಡಿ ರಾಜ್ಯದ ವಿವಿಧ ಅಭಿವೃ ದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಿದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.