ಧಾರಾಕಾರ ಮಳೆ ಶಾಲಾ ಸಂಪರ್ಕ ರಸ್ತೆ ಕಡಿತ – ಕೆಸರು ಗದ್ದೆಯಂತಾದ ರಸ್ತೆ ಗಳು ಶಿಕ್ಷಕರ ಮಕ್ಕಳ ಪರದಾಟ…..

Suddi Sante Desk

ಹಾಸನ –

ಧಾರಾಕಾರವಾದ ಮಳೆಗೆ ಹಾಸನ ಜಿಲ್ಲೆಯಲ್ಲಿ ಹಲವೆಡೆ ಶಾಲೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಗಳು ಸಂಪೂರ್ಣ ವಾಗಿ ಬಂದ್ ಆಗಿವೆ.ಹೌದು ಸುರಿದ ಭಾರಿ ಮಳೆಗೆ ಶಾಲಾ ಸಂಪರ್ಕ ದ ಪ್ರಮುಖ ರಸ್ತೆ ಗಳು ಬಂದ್ ಆಗಿವೆ

ಹೌದು ಜಿಲ್ಲೆಯ ಹಲವೆಡೆ ಮಳೆಯಿಂದ ಶಾಲೆ ಸಂಪರ್ಕ ರಸ್ತೆ ಕಡಿತಗೊಂಡಿವೆ.ಹೀಗಾಗಿ ಕೆಸರು ಗದ್ದೆಯಂತಾಗಿವೆ ರಸ್ತೆಗಳು.ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಕಲ್ಲಾರೆ ಹಳ್ಳಿಯಲ್ಲಿನ ಈ ಒಂದು ಘಟನೆಯೇ ಸಾಕ್ಷಿಯಾಗಿದೆ. ಶಾಲೆಗೆ ಹೋಗಲು ಮಕ್ಕಳು ಹಾಗೂ ಶಿಕ್ಷಕರ ಪರದಾಟ ದ ಚಿತ್ರಣ ಕಂಡು ಬಂದಿತು.ರಸ್ತೆ ದುರಸ್ಥಿ ಮಾಡುವಂತೆ ಮನವಿ ಮಾಡಿದ್ದಾರೆ‌ ಸ್ಥಳೀಯರು

ಇತ್ತ ತಿರುಗಿ ನೋಡದ ಅಧಿಕಾರಿಗಳು ಹಾಗೂ ಜನಪ್ರತಿನಿ ಧಿಗಳ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಚುನಾ ವಣೆ ಬಂದಾಗ ಸರಿಯಾದ ಉತ್ತರ ಕೊಡುತ್ತೇವೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.