ಬೆಳ್ಳಂ ಬೆಳಿಗ್ಗೆ ಹೃದಯಾಘಾತ ದಿಂದ ನಿಧನರಾದ ನಿವೃತ್ತ ಶಿಕ್ಷಕ ನಿಧನರಾದ ಹಿರಿಯ ನಿವೃತ್ತ ಶಿಕ್ಷಕನಿಗೆ ನಾಡಿನ ಶಿಕ್ಷಕ ಬಂಧುಗಳಿಂದ ಸಂತಾಪ…..

Suddi Sante Desk

ಯರಗಟ್ಟಿ –

ಇತ್ತೀಚಿಗಷ್ಟೇ ಸೇವಾ ನಿವೃತ್ತಗೊಂಡ ಹಿರಿಯ ಶಿಕ್ಷಕ ರೊಬ್ಬರು ಬೆಳ್ಳ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾ ಗಿದ್ದಾರೆ.ಹೌದು S.M ಗಡಿಬಿಡಿ ನಿವೃತ್ತ ಶಿಕ್ಷಕರು ಇಂದು ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ ಯರಗಟ್ಟಿ ಸೇರಿದಂತೆ ಹಲವೆಡೆ ಕರ್ತವ್ಯವನ್ನು ಮಾಡಿದ್ದ ಇವರು ಇತ್ತೀಚಿಗಷ್ಟೇ ನಿವೃತ್ತರಾಗಿ ಸಧ್ಯ ಕುಟುಂಬದೊಂ ದಿಗೆ ಯರಗಟ್ಟಿ ಯಲ್ಲಿ ನೆಲೆಸಿದ್ದರು.

ಮನೆಯಲ್ಲಿದ್ದ ಇವರಿಗೆ ಎದೆ ನೋವು ಕಾಣಸಿಕೊಂಡಿತು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಲೆ ಚಿಕಿತ್ಸೆಗೆ ಸ್ಪಂದಿಸಿದೇ ಇವರು ನಿಧನರಾಗಿದ್ದು ಇನ್ನೂ ಮೃತರಾದ ಇವರಿಗೆ ಯರಗಟ್ಟಿ ಸೇರಿದಂತೆ ನಾಡಿನ ಮೂಲೆ ಮೂಲೆಗ ಳಿಂದ ಶಿಕ್ಷಕ ಬಂಧುಗಳು ಸಂತಾಪವನ್ನು ಸೂಚಿಸಿದ್ದಾರೆ. ಅಲ್ಲದೇ ಮೃತರಾದ ಇವರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲೆಂದು ಸಮಸ್ತ ಗುರು ಬಳಗವು ಪ್ರಾರ್ಥನೆಮಾಡಿದ್ದು ಸ್ವಗ್ರಾಮದಲ್ಲಿ ಇಂದು ಅಂತ್ಯಸಂಸ್ಕಾರ ನಡೆಯಲಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.