86ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುಹೂರ್ತ ನಿಗದಿ ನವೆಂಬರ್ 11 ರಿಂದ ಹಾವೇರಿ ಯಲ್ಲಿ ನಡೆಯಲಿದೆ ನುಡಿ ಜಾತ್ರೆ…..

Suddi Sante Desk

ಕಲಬುರ್ಗಿ –

ಅಖಿಲ ಭಾರತ 86 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುಹೂರ್ತ ನಿಗದಿಯಾಗಿದ್ದು ಕಳೆದ ಹಲವಾರು ದಿನ ಗಳಿಂದ ಹಿಂದೆ ಮುಂದೆ ನೋಡಲಾಗುತ್ತಿದ್ದ ನುಡಿಜಾತ್ರೆಗೆ ದಿನಾಂಕ ನಿಗದಿ ಮಾಡಲಾಗಿದೆ.ನವೆಂಬರ್ 11 ರಿಂದ 13 ರವರೆಗೆ ನಡೆಸಲು ನಿರ್ಧಾರವನ್ನು ಮಾಡಲಾಗಿದೆ.

ಕನಕದಾಸರ ಜಯಂತಿಯಂದು ಸಮ್ಮೇಳನವನ್ನು ಮಾಡಲು ನಿರ್ಧಾರವನ್ನು ಮಾಡಲಾಗಿದೆ.ಸರ್ಕಾರದಿಂದ ಪರಿಷತ್ ಸಮ್ಮುಖದಲ್ಲಿ ಅಧೀಕೃತ ಘೋಷಣೆಯನ್ನು ಮಾಡಲಾಗುತ್ತಿದ್ದು ಎರಡು ಮೂರು ದಿನಗಳಲ್ಲಿ ಘೋಷಣೆಯಾಗಲಿದೆ.ಕಲಬುರಗಿಯಲ್ಲಿ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಹೇಳಿದರು.

ಹಾವೇರಿಯಲ್ಲಿ ಮೂರು ದಿನಗಳ ಕಾಲ ನಡೆಯಲಿದೆ ಮೂರು ದಿನಗಳ ಸಮ್ಮೇಳನ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.