ಗ್ರಾಮೀಣ ಸೊಗಡಿನಲ್ಲಿ ಕಣವಿ ಸರ್ಕಾರಿ ಶಾಲೆಯಲ್ಲಿ ನಡೆಯಿತು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಕುರಿತು ಎ ಆರ್ ಗಾಡಗೋಳಿ ಅವರಿಂದ ಒಂದು ವರದಿ…..

Suddi Sante Desk

ಹದ್ಲಿ –

ಹತ್ತಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಣಿವಿಯಲ್ಲಿ 16-09 2022 ಗ್ರಾಮೀಣ ಸೊಗಡಿನೊಂದಿಗೆ ನಡೆಸಲಾಯಿತು.

ಕಾರ್ಯಕ್ರಮಕ್ಕೆ ಆಗಮಿಸಿದ ಮಹನೀಯರು ಎಸ್ ಡಿ ಗಾಂಜಿ ಪ್ರಾಂಶುಪಾಲರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಗದಗ.ವಿ ವಿ ನಡುವಿನಮನಿ ಕ್ಷೇತ್ರ ಶಿಕ್ಷಣಾಧಿಕಾರಿ ಗಳು ಎಚ್ ಬಿ ರೆಡ್ಡರ್ ಉಪನ್ಯಾಸಕರು,ಮೆಣಸಿನಕಾಯಿ ವಿಷಯ ಪರಿವೀಕ್ಷಕರು ಶ್ರೀ ಕೊಟ್ರೇಶ್ ವಿಭೂತಿ ಅಕ್ಷರ ದಾಸೋಹ ಅಧಿಕಾರಿಗಳು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾದ ವಿ ಎಂ ಹಿರೇಮಠ ತಾಲೂಕ ಸಂಘದ ಉಪಾಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು, ನಿರ್ದೇಶಕರು ಸೋಮರೆಡ್ಡಿ ನಡುರ ಹರ್ತಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಕಣವಿ ಗ್ರಾಮದ ಗ್ರಾಮ ಪಂಚಾಯಿತಿಯ ಸದಸ್ಯರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಣಿವೆಯ ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಶಾಲೆಯ ಪ್ರಧಾನ ಗುರುಗಳು

ಸರ್ವ ಸದಸ್ಯರು ಹರ್ತಿ ಕ್ಲಸ್ಟರ್ ಸಿ ಆರ್ ಪಿ I A ಗಾಡಗೋಳಿ ಕ್ಲಸ್ಟರ್ ನೂಡಲ್ ಬಿ ಆರ್ ಪಿ, ಪಿ ಸಿ ಸೊಲಭನ್ನವರ್ ಟಿ ಆರ್ ಪಿ ಶ್ರೀಮತಿ ಆರ್ ಎನ್ ಅಣ್ಣಿಗೇರಿ ಇಸಿಓ ಶ್ರೀಮತಿ ಚಂಪಾ ಪಾಟೀಲ್ ಇಸಿಓ, ವಿ ಸಿ ನರೇಗಲ್ ಮಠ ಸಿ ಆರ್ ಪಿ ಗಳಾದ ಶ್ರೀಮತಿ ಸುವರ್ಣ ಚೌಡಿ ಶ್ರೀಮತಿ ಜಯಶ್ರೀ ಶ್ರೀಗಿರಿ ಶ್ರೀಮತಿ ಕಾತರಕಿ, ಮಿರನಾಯಕ್ ,ಖಾದರನವರ್ ಗ್ರಾಮದ ಗಣ್ಯರು ಪತ್ರಿಕಾ ಮಾಧ್ಯಮದ ವರದಿಗಾರರು ವಿವಿಧ ಶಾಲೆಗಳಿಂದ ಆಗಮಿಸಿದ್ದ ಪ್ರಧಾನ ಗುರುಗಳು ಮತ್ತು ಗುರು ಬಳಗ ದವರು ಮುದ್ದು ಮಕ್ಕಳು ಹಾಜರಿದ್ದರು.ಇದೇ ಸಂದರ್ಭ ದಲ್ಲಿ ಪ್ಲಾಸ್ಟರ್ ಹಂತದಲ್ಲಿ ನಿವೃತ್ತರಾದ ಮತ್ತು ಬಡ್ತಿ ಹೊಂದಿದ ಶಿಕ್ಷಕರಿಗೆ ಗೌರವವನ್ನು ಅರ್ಪಿಸಲಾಯಿತು. ಹಾಗೂ ಕಾರ್ಯಕ್ರಮಕ್ಕೆ ದಾನ ನೀಡಿದ ಮಹನೀಯರಿಗೂ ಸನ್ಮಾನಿಸಲಾಯಿತು ಪ್ರತಿಭಾ ಕಾರಂಜಿಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ವರದಿ ಎ ಆರ್ ಗಾಡಘೋಳ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.