ಮಹಾತ್ಮ ಗಾಂಧಿ ಜಯಂತಿ ದಿನದಂದು ಅರ್ಥಪೂರ್ಣ ಕಾರ್ಯಕ್ರಮ ಮಾಡಿದ ಷಡಾಕ್ಷರಿ ಅವರು ಮುಂದುವರೆದ ಸರ್ಕಾರಿ ಶಾಲಾ ದತ್ತು ಕಾರ್ಯಕ್ರಮ

Suddi Sante Desk
ಮಹಾತ್ಮ ಗಾಂಧಿ ಜಯಂತಿ ದಿನದಂದು ಅರ್ಥಪೂರ್ಣ ಕಾರ್ಯಕ್ರಮ ಮಾಡಿದ ಷಡಾಕ್ಷರಿ ಅವರು ಮುಂದುವರೆದ ಸರ್ಕಾರಿ ಶಾಲಾ ದತ್ತು ಕಾರ್ಯಕ್ರಮ

ಶಿವಮೊಗ್ಗ

 

ಹೌದು ಸರ್ಕಾರಿ ಶಾಲೆ ದತ್ತು ಪಡೆದುಕೊಳ್ಳುವ ಕಾರ್ಯಕ್ರಮವು ಶಿವಮೊಗ್ಗ ದಲ್ಲಿ ಅರ್ಥಪೂರ್ಣ ವಾಗಿ ನಡೆಯಿತು. ಹೌದು ಷಡಾಕ್ಷರಿ ಅವರ ಈ ಒಂದು ಕಾರ್ಯಕ್ರಮ ಮುಂದುವರಿದಿದ್ದು ನಗರದಲ್ಲಿ ವಿಶೇಷವಾಗಿ ನಡೆಯಿತು.

 

ಶಿವಮೊಗ್ಗದಲ್ಲಿ ಸಮನ್ವಯ ಟ್ರಸ್ಟ್ ವತಿಯಿಂದ ಮಹಾತ್ಮ ಗಾಂಧೀ ಜಯಂತಿ ಅಂಗವಾಗಿ ಸರ್ಕಾರಿ ಶಾಲೆಯನ್ನು ದತ್ತು ಪಡೆದುಕೊಳ್ಳುವ ಕಾರ್ಯ ಕ್ರಮವನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹರೇಕಳ ಹಾಜಬ್ಬ ಉದ್ಘಾಟಿಸಿದರು

 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮನ್ವಯ ಕಾಶಿ ವಹಿಸಿದ್ದರು ಕಾರ್ಯಕ್ರಮಕ್ಕೆ ರಾಜ್ಯಾಧ್ಯಕ್ಷ ರಾದ ಸಿ ಎಸ್ ಷಡಾಕ್ಷರಿ ರವರು ಮುಖ್ಯ ಅತಿಥಿಗ ಳಾಗಿ ಆಗಮಿಸಿದ್ದರು ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಸ್ ರುದ್ರೇಗೌಡ ಮತ್ತು ಶಿವಮೊಗ್ಗ ಜಿಲ್ಲಾಧಿಕಾರಿಗಳಾದ ಡಾ. ಸೆಲ್ವಮಣಿ ಮತ್ತು ಉಪನಿರ್ದೇಶಕರಾದ  ಪರಮೇಶ್ವರ

 

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಾಗರಾಜ್ ಮತ್ತು ದಿವಾಕರ್ ಶೆಟ್ಟಿ ಮತ್ತು ರಾಜೇಶ್ ಕಾಮತ್, ಅರುಣ್ ಬಾಬು,ವಿಶ್ವನಾಥ್, ಉಪಸ್ಥಿತರಿದ್ದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.