C&R ಗೆ ಒಂದು ವಾರದ ಗಡುವು ನೀಡಿದ ಪದವೀಧರ ಶಿಕ್ಷಕರು – ಬೇಡಿಕೆ ಈಡೇರದಿದ್ದರೆ ಹೋರಾಟದ ಎಚ್ಚರಿಕೆ

Suddi Sante Desk
C&R ಗೆ ಒಂದು ವಾರದ ಗಡುವು ನೀಡಿದ ಪದವೀಧರ ಶಿಕ್ಷಕರು – ಬೇಡಿಕೆ ಈಡೇರದಿದ್ದರೆ ಹೋರಾಟದ ಎಚ್ಚರಿಕೆ

ಬೆಂಗಳೂರು

 

C&R ಬೇಡಿಕೆ ಈಡೇರಿಸುವ ಕುರಿತು ರಾಜ್ಯ ಸರ್ಕಾರಕ್ಕೆ ರಾಜ್ಯದ ಪದವೀಧರ ಶಿಕ್ಷಕರು ಒಂದು  ವಾರದ ಗಡುವು ನೀಡಿದ್ದಾರೆ ಹೌದು ಪದವೀಧರ ಶಿಕ್ಷಕರು  ಬೇಡಿಕೆ ಈಡೇರದಿದ್ದರೆ ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ.

 

C & R ಈ ವಾರದಲ್ಲಿ ಸರಿಯಾಗದಿದ್ದರೆ ಹೋರಾಟಕ್ಕೆ ದುಮಕಬೇಕಾಗುತ್ತದೆ.ಹೋರಾಟ ರಾಜ್ಯದ ರಾಜಧನಿಯಲ್ಲಿ ಹಮ್ಮಿಕೊಳ್ಳುವ ಚಿಂತಣೆ ನಡೆದಿದೆ ಆದರೆ  ಬೆಂಗಳೂರಿಗೆ ಬರುವ ಪದವಿಧರ ಶಿಕ್ಷಕರ ಹಿತಚಿಂತನೆ ಜೊತೆಗೆ ಹೋರಾ ಟದ ಒಪ್ಪಿಗೆ ಪಡೆಯುವದು

 

ಸದಸ್ಯತ್ವ ಪಡೆಯಬೇಕಾದರೆ ತಮ್ಮ ಪೋನ ಪೇ , ಗೂಗಲೆ ಪೇ ಅಥವಾ ನೇರವಾಗಿ ರಾಜ್ಯಾಧ್ಯಕ್ಷರ ಅಕೌಂಟ್ಗೆ ಹಣ ಸಂದಾಯ ಮಾಡಿ ಹೋರಾಟದ ವ್ಯವಸ್ಥೆಗೆ ಸಹಕಾರ ನೀಡಲು ತಮ್ಮಲ್ಲಿ ವಿನಂತಿ ಸಿಕೊಳ್ಳುತ್ತೇನೆ.

 

ಎಸ್ ಎಸ್ ಹಿರೇಮಠ ಸಂಘಟನಾ ಕಾರ್ಯ ದರ್ಶಿಗಳು ಬೆಳಗಾವಿ ವಿಭಾಗ ಧಾರವಾಡ ಜಮಖಂಡಿ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.