JDS ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಬಸವರಾಜ ಭಜಂತ್ರಿ – ಪಕ್ಷದಲ್ಲಿ ಮಹತ್ವದ ಜವಾಬ್ದಾರಿಯನ್ನು ನೀಡಿದ ವರಿಷ್ಠರಿಗೆ ಧನ್ಯವಾದಗಳನ್ನು ಸಲ್ಲಿಸಿದ ಯುವ ನಾಯಕ

Suddi Sante Desk
JDS ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಬಸವರಾಜ ಭಜಂತ್ರಿ – ಪಕ್ಷದಲ್ಲಿ ಮಹತ್ವದ ಜವಾಬ್ದಾರಿಯನ್ನು ನೀಡಿದ ವರಿಷ್ಠರಿಗೆ ಧನ್ಯವಾದಗಳನ್ನು ಸಲ್ಲಿಸಿದ ಯುವ ನಾಯಕ

ಧಾರವಾಡ –

ಜೆಡಿಎಸ್ ಪಕ್ಷದ ಯುವ ಮುಖಂಡ ಬಸವರಾಜ ಭಜಂತ್ರಿ ಅವರಿಗೆ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿಯನ್ನು ನೀಡಲಾ ಗಿದೆ.ಹೌದು ಕಳೆದ ಹಲವರಾ ವರ್ಷಗಳಿಂದ ಪಕ್ಷಕ್ಕಾಗಿ ಹಗಲಿರುಳು ದುಡಿಯುತ್ತಿರುವ ಬಸವರಾಜ ಭಜಂತ್ರಿ ಅವರಿಗೆ ಈಗ ಪಕ್ಷದಲ್ಲಿ ದೊಡ್ಡ ಜವಾಬ್ದಾರಿಯನ್ನು ನೀಡಲಾಗಿದ್ದು ಜೆಡಿಎಸ್ ಪಕ್ಷದ ಮತ್ತೊಂದು ಜವಾಬ್ದಾರಿಯನ್ನು ಪಕ್ಷದ ವರಿಷ್ಠರು ಈಗ ನೀಡಿ ಆದೇಶವನ್ನು ಮಾಡಿದ್ದಾರೆ.

ಜೆಡಿಎಸ್ ರಾಜ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ಆದೇಶವನ್ನು ಮಾಡಲಾಗಿದ್ದು ರಾಜ್ಯಾಧ್ಯ ಕ್ಷರಾದ ಸಿ ಎಂ ಇಬ್ರಾಹಿಂ ಅವರು ಈ ಒಂದು ಆದೇಶವನ್ನು ಮಾಡಿದ್ದಾರೆ.ಕಳೆದ 10 ವರ್ಷಗ ಳಿಂದ ಪಕ್ಷದ ಸೇವೆಯನ್ನು ಪರಿಗಣಿಸಿ ಮಹತ್ತ ರವಾದ ಹುದ್ದೆಯನ್ನು ಈಗ ನೀಡಿ ಸಂಘಟನೆ ಮಾಡಲು ಮತ್ತಷ್ಟು ಭಲ ತುಂಬಲಾಗಿದೆ.

ಇನ್ನೂ ಈ ಒಂದು ಮಹತ್ವದ ಜವಾಬ್ದಾರಿಯನ್ನು ನೀಡಲು ಕಾರಣಿ ಕರ್ತರಾದ ಮಾಜಿ ಪ್ರಧಾನ ಮಂತ್ರಿ ಎಚ್ ಡಿ ದೇವೇಗೌಡ ಮಾಜಿ ಮುಖ್ಯ ಮಂತ್ರಿಗಳು,ಶಾಸಕಾಂಗ ಪಕ್ಷದ ನಾಯಕರಾದ ಎಚ್ ಡಿ ಕುಮಾರಸ್ವಾಮಿ ರಾಜ್ಯ ವಕ್ತಾರರಾದ  ಗುರುರಾಜ ಹುಣಸಿಮರದ ಮಹಿಳಾ ಘಟಕದ ರಾಜ್ಯ ಕಾರ್ಯಾಧ್ಯಕ್ಷರಾಗಿರುವ ಶ್ರೀಮತಿ ಮಂಗ ಳಾದೇವಿ ಬಿರಾದಾರ ವಿಜಯಪುರ ಜಿಲ್ಲಾ ಉಪಾ ಧ್ಯಕ್ಷರು,ಅಹಿಂದ ನಾಯಕರಾದ ಬಸಣ್ಣ ಹೊನ ವಾಡ ಹಾಗೂ ವಿಜಯಪುರ ಜಿಲ್ಲೆ,ಧಾರವಾಡ ಜಿಲ್ಲೆಯ ಪಕ್ಷದ ಹಿರಿಯ ಮುಖಂಡರಿಗೂ,ನನ್ನ ಎಲ್ಲ ಪ್ರೀತಿಯ ಕಾರ್ಯಕರ್ತ ಬಂದುಗಳಿಗೆ ಧನ್ಯ ವಾದವನ್ನು ಸಲ್ಲಿಸಿ ನಿಮ್ಮೆಲ್ಲರ ಮಾರ್ಗದರ್ಶನ ದೊಂದಿಗೆ ಪಕ್ಷ ಸಂಘಟಿಸಲು ತನು ಮನ ಧನ ದಿಂದ ದುಡಿಯುತ್ತೇನೆ ಎಂದು ಬಸವರಾಜ ಭಜಂತ್ರಿ ಹೇಳಿದ್ದಾರೆ.

ಮಂಜುನಾಥ ಸರ್ವಿ ಜೊತೆ ಚಕ್ರವರ್ತಿ ಸುದ್ದಿ ಸಂತೆ ನ್ಯೂಸ್

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.