ಮುಖ್ಯಶಿಕ್ಷಕ ಕಂಬಳಿ ಇನ್ನೂ ನೆನಪು ಮಾತ್ರ – ಮುಖ್ಯಶಿಕ್ಷಕರ ಸಭೆಗೆ ಹೊರಟಿದ್ದ ಕಂಬಳಿ ಅವರು ಅಪಘಾತದಲ್ಲಿ ನಿಧನ

Suddi Sante Desk
ಮುಖ್ಯಶಿಕ್ಷಕ ಕಂಬಳಿ ಇನ್ನೂ ನೆನಪು ಮಾತ್ರ – ಮುಖ್ಯಶಿಕ್ಷಕರ ಸಭೆಗೆ ಹೊರಟಿದ್ದ ಕಂಬಳಿ ಅವರು ಅಪಘಾತದಲ್ಲಿ ನಿಧನ

ಹುನಗುಂದ

ಅಪಘಾತವೊಂದರಲ್ಲಿ ಮುಖ್ಯಶಿಕ್ಷಕರೊಬ್ಬರು ಸಾವಿಗೀಡಾದ ಘಟನೆ ಬಾಗಲಕೋಟೆ ಯಲ್ಲಿ ನಡೆದಿದೆ.ಹೌದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊನ್ನರಹಳ್ಳಿ ಯಲ್ಲಿ ಮುಖ್ಯಶಿಕ್ಷಕರಾಗಿದ್ದ ಎ ಐ ಕಂಬಳಿ ಅವರೇ ಮೃತರಾದವರಾಗಿದ್ದಾರೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊನ್ನರ ಹಳ್ಳಿಯಲ್ಲಿ ಕಳೆದ 4 ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದ್ದರು.ಮುಖ್ಯ ಗುರುಗಳ ಸಭೆಯ ಹಿನ್ನಲೆಯಲ್ಲಿ ಹುನಗುಂದಕ್ಕೆ ಹೊರಟಿದ್ದರು ಈ ಒಂದು ಸಮಯದಲ್ಲಿ ಬೇವಿನಮಟ್ಟಿ ಕ್ರಾಸ್ ನಲ್ಲಿ ಅಪಘಾತ ಸಂಭವಿಸಿದ್ದು ಮೃತಪಟ್ಟಿದ್ದಾರೆ.ಇನ್ನೂ ಕಂಬಳಿ ಅವರ ನಿಧನಕ್ಕೆ ಬಾಗಲಕೋಟೆ ಜಿಲ್ಲೆಯ ಮತ್ತು ಹುನಗುಂದ ತಾಲ್ಲೂಕಿನ ಸಮಸ್ತ ಶಿಕ್ಷಕ ಬಳಗ ಮತ್ತು ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕ ಬಂಧುಗಳು ಸಂತಾಪವನ್ನು ಸೂಚಿಸಿ ಭಾವಪೂರ್ಣ ನಮನವನ್ನು ಸಲ್ಲಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹುನಗುಂದ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.