ವಿದ್ಯುತ್ ಸ್ಪರ್ಶಿಸಿ ರೈತ ಸಾವು – ಪಂಪ್ ಸೆಟ್ ಆನ್ ಮಾಡಲು ಹೋದಾಗ ಅವಘಡ ಸ್ಥಳದಲ್ಲೇ ಸಾವಿಗೀಡಾದ ಅಪ್ಪಾಸಾಹೇಬ್…..

Suddi Sante Desk
ವಿದ್ಯುತ್ ಸ್ಪರ್ಶಿಸಿ ರೈತ ಸಾವು – ಪಂಪ್ ಸೆಟ್ ಆನ್ ಮಾಡಲು ಹೋದಾಗ ಅವಘಡ ಸ್ಥಳದಲ್ಲೇ ಸಾವಿಗೀಡಾದ ಅಪ್ಪಾಸಾಹೇಬ್…..

ವಿಜಯಪುರ

ವಿದ್ಯುತ್ ಸ್ಪರ್ಶಿಸಿ ರೈತ ಸಾವು – ಪಂಪ್ ಸೆಟ್ ಆನ್ ಮಾಡಲು ಹೋದಾಗ ಅವಘಡ ಸ್ಥಳದಲ್ಲೇ ಸಾವಿಗೀಡಾದ ಅಪ್ಪಾಸಾಹೇಬ್ ಹೌದು ವಿದ್ಯುತ್ ಸ್ಪರ್ಶಿಸಿ ರೈತನೊರ್ವ ಸಾವಿಗೀಡಾದ ಘಟನೆ ವಿಜಯಪುರದಲ್ಲಿ ನಡೆದಿದೆ.ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಆಹೇರಿ‌ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ.

ಗಂಗಾಧರ ಅಪ್ಪಾಸಾಹೇಬ್ ‌ಪೀರಶೆಟ್ಟಿ (30) ಮೃತ ದುರ್ದೈವಿ ರೈತನಾಗಿದ್ದಾನೆ.ಪಂಪ್ ಸೆಟ್ ಆನ್‌ಮಾಡಲು ಹೋದಾಗ ವಿದ್ಯುತ್ ತಗುಲಿ ಈ ಒಂದು ಸಾವು ಸಂಭವಿಸಿದೆ.ಇನ್ನೂ ಈ ಒಂದು ಸುದ್ದಿಯನ್ನು ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.ಸಿಂದಗಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ತನಿಕೆ ಕೈಗೊಂಡಿದ್ದಾರೆ.

 

ಸುದ್ದಿ ಸಂತೆ ನ್ಯೂಸ್ ವಿಜಯಪುರ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.