ಮದುವೆ ಮುಗಿಸಿಕೊಂಡು ಮನೆಗೆ ಹೊರಟಿದ್ದವರು ಮಸನಕ್ಕೆ – ಭೀಕರ ಅಪಘಾತ ಸ್ಥಳದಲ್ಲೇ 7 ಸಾವು…..

Suddi Sante Desk
ಮದುವೆ ಮುಗಿಸಿಕೊಂಡು ಮನೆಗೆ ಹೊರಟಿದ್ದವರು ಮಸನಕ್ಕೆ – ಭೀಕರ ಅಪಘಾತ ಸ್ಥಳದಲ್ಲೇ 7 ಸಾವು…..

ಜಾರ್ಖಂಡ್

ಕಾರು ಮರಕ್ಕೆ ಡಿಕ್ಕಿ ಯಾಗಿ 7 ಮಂದಿ ಸಾವಿ ಗೀಡಾದ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ
ಮದುವೆ ಮೆರವಣಿಗೆ ಮುಗಿಸಿ ಕಾರಿನಲ್ಲಿ ಹಿಂತಿ ರುಗುತ್ತಿದ್ದ ವೇಳೆ ಮರಕ್ಕೆ ಡಿಕ್ಕಿ ಹೊಡೆದು 7 ಮಂದಿ ಸಾವನ್ನಪ್ಪಿರುವ ದುರ್ಘಟನೆ ಜಾರ್ಖಂಡ್ ನ ಗಿರಿದಿಹ್ ನಲ್ಲಿ ನಡೆದಿದೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಮುಫಸಿಲ್ ಪೊಲೀಸ್ ಠಾಣೆ ಪ್ರಭಾರಿ ಕಮಲೇಶ್ ಪಾಸ್ವಾನ್ ಘಟನಾ ಸ್ಥಳಕ್ಕೆ ಆಗಮಿಸಿದಾಗ ಸ್ಥಳದಲ್ಲಿ 5 ಜನ ಸಾವನ್ನಪ್ಪಿದ್ದರು.ತಕ್ಷಣವೇ ಗಾಯಗೊಂಡ ಇಬ್ಬರು ಮಕ್ಕಳು ಸೇರಿದಂತೆ ಐವರನ್ನು ಸದರ್ ಆಸ್ಪತ್ರೆಗೆ ದಾಖಲಿಸಿದರು.

ಇಲ್ಲಿ ಚಿಕಿತ್ಸೆ ವೇಳೆ ಇನ್ನೊಬ್ಬ ವ್ಯಕ್ತಿ ಮೃತಪಟ್ಟಿದ್ದು ಸಾವಿನ ಸಂಖ್ಯೆ 7ಆಗಿದ್ದು ಪೊಲೀಸರ ತನಿಖೆ ಮಾಡ್ತಾ ಇದ್ದಾರೆ.

ಸುದ್ದಿ ಸಂತೆ ನ್ಯೂಸ್ ಜಾರ್ಖಂಡ್…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.