This is the title of the web page
This is the title of the web page

Live Stream

[ytplayer id=’1198′]

November 2025
T F S S M T W
 12345
6789101112
13141516171819
20212223242526
27282930  

| Latest Version 8.0.1 |

Local News

ಮಹದಾಯಿ ಕಳಸಾ ಬಂಡೂರಿ ಯೋಜನೆಯ ಕಾಮಗಾರಿಗೆ ಶೀಘ್ರವಾಗಿ ಚಾಲನೆಗೆ ಆದೇಶ ಹೊರಡಿಸಿ – ಈ ಭಾಗದ ರೈತರಿಗೆ ದೀಪಾವಳಿ ಹಬ್ಬದ ವಿಶೇಷ ಉಡುಗೊರೆಯಾಗಿ ನೀಡಿ ವಿರೇಶ ಸೊಬರದಮಠ CM ಗೆ ಮನವಿ

WhatsApp Group Join Now
Telegram Group Join Now

ಹುಬ್ಬಳ್ಳಿ –

ಮಹದಾಯಿ ಕಳಸಾ ಬಂಡೂರಿ ಯೋಜನೆಯ ಕಾಮಗಾ ರಿಗೆ ಶೀಘ್ರವಾಗಿ ಚಾಲನೆಗೆ ಆದೇಶ ಹೊರಡಿಸುವಂತೆ ಮಹಾದಾಯಿ ಹೋರಾಟಗಾರ ವಿರೇಶ ಸೊಬರದಮಠ ಮುಖ್ಯಮಂತ್ರಿ ಗೆ ಒತ್ತಾಯ ಮಾಡಿದರು. ಹುಬ್ಬಳ್ಳಿಯಲ್ಲಿ ಭೇಟಿಯಾದ ಅವರು ನಾಡ ದೋರೆ ಗೆ ದೀಪಾವಳಿಯ ಶುಭಾಶಯ ಕೋರಿ ಈ ಭಾಗದ ರೈತರಿಗೆ ದೀಪಾವಳಿ ಹಬ್ಬದ ವಿಶೇಷ ಉಡುಗೊರೆಯಾಗಿ ನೀಡಿ ಎಂದು ವಿರೇಶ ಸೊಬರದಮಠ CM ಗೆ ಮನವಿ ಮಾಡಿದರು


ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರನ್ನ ಬೇಟಿಯಾಗಿ ಮಹದಾಯಿ ಹೋರಾಟಗಾರರು ಹಾಗೂ ರೈತ ಸೇನಾ ಕರ್ನಾಟಕ (ರಿ) ಸಂಘಟನೆಯ ಸಂಸ್ಥಾಪಕ ವೀರೇಶ ಸೊಬರದಮಠ ಸ್ವಾಮೀಜಿ ಮಹದಾಯಿ ಕಳಸಾ ಬಂಡೂರಿ ಯೋಜನೆಯ ಕಾಮಗಾ ರಿಗೆ ಶೀಘ್ರವಾಗಿ ಚಾಲನೆಗೆ ಆದೇಶ ಹೊರಡಿಸಿ ಈ ಭಾಗದ ರೈತರಿಗೆ ದೀಪಾವಳಿ ಹಬ್ಬದ ವಿಶೇಷ ಉಡುಗೊರೆಯಾಗಿ ನೀಡಬೇಕು ನಂತರ, ರೈತರ ಬೆನ್ನೆಲುಬಾದ ಜಾನುವಾರು ಗಳಿಗೆ ಸರಿಯಾಗಿ ಚಿಕಿತ್ಸೆ ಸಿಗದೆ ಹಲವಾರು ತೊಂದರೆಗಿಡಾ ಗಿವೆ ಹಾಗಾಗಿ ಕೂಡಲೆ ರೈತರ ಕಷ್ಟಕ್ಕೆ ಹಾಗೂ ದನಕರುಗ ಳಿಗೆ ಸರಿಯಾಗಿ ಚಿಕಿತ್ಸೆ ನೀಡಲು ಪಶು ವೈದ್ಯಾಧಿಕಾರಿಗಳ ನೇಮಕಾತಿಗೆ ಶೀಘ್ರವಾಗಿ ಆದೇಶ ಹೊರಡಿಸುವಂತೆ ಹಾಹೇ ಜಾನುವಾರುಗಳನ್ನು ರಕ್ಷಿಸಲು ಆದೇಶಿಸಬೇಕೆಂದು ಮನವಿ ಮಾಡಿದರು


Google News

 

 

WhatsApp Group Join Now
Telegram Group Join Now
Suddi Sante Desk