ಶಿಕ್ಷಕರನ್ನು ಮತದಾರರ ಪಟ್ಟಿ ಪರಿಷ್ಕ್ರರಣೆ ಕಾರ್ಯಕ್ಕೆ ನೇಮದಂತೆ ಷಡಾಕ್ಷರಿಯವರು ಒತ್ತಾಯ – ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವನ್ನು ಭೇಟಿಯಾದ ರಾಜ್ಯಾಧ್ಯಕ್ಷರು…..

Suddi Sante Desk
ಶಿಕ್ಷಕರನ್ನು ಮತದಾರರ ಪಟ್ಟಿ ಪರಿಷ್ಕ್ರರಣೆ ಕಾರ್ಯಕ್ಕೆ ನೇಮದಂತೆ ಷಡಾಕ್ಷರಿಯವರು ಒತ್ತಾಯ – ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವನ್ನು ಭೇಟಿಯಾದ ರಾಜ್ಯಾಧ್ಯಕ್ಷರು…..

ಬೆಂಗಳೂರು

ಶಿಕ್ಷಕರನ್ನು ಮತದಾರರ ಪಟ್ಟಿ ಪರಿಷ್ಕ್ರರಣೆ ಕಾರ್ಯಕ್ಕೆ ನೇಮದಂತೆ ಷಡಾಕ್ಷರಿಯವರು ಒತ್ತಾಯ – ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವನ್ನು ಭೇಟಿಯಾದ ರಾಜ್ಯಾಧ್ಯಕ್ಷರು

ರಾಜ್ಯದಲ್ಲಿನ ಮತಾದರರ ಪಟ್ಟಿಯ ಪರಿಷ್ಕ್ರರಣೆಯ ಕಾರ್ಯಕ್ಕೆ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶಿಕ್ಷಕರನ್ನು ನೇಮಸಿದಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿರುವ ಷಡಾಕ್ಷರಿಯವರು ಒತ್ತಾಯಿಸಿದ್ದಾರೆ.ಈ ಒಂದು ವಿಚಾರ ಕುರಿತಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯ. ದರ್ಶಿಯವನ್ನು ಭೇಟಿಯಾಗಿ ಒತ್ತಾಯಿಸಿದ್ರು

ರಾಜ್ಯ ಸರ್ಕಾರಿ ನೌಕರರ ಸಂಘಟನೆಯಿಂದ ಇಲಾಖೆಯ ಪ್ರಧಾನ ಕಾರ್ಯದರ್ಶಿ ಯವರಿಗೆ ಮನವಿ ನೀಡಿದರು.ಮತಾದರರ ಪಟ್ಟಿಗೆ ಶಿಕ್ಷಕರನ್ನು ನಿಯೋಜನೆ ಮಾಡಿದ್ರೆ ಬೋಧನಾ ಕಾರ್ಯಗಳಿಗೆ ತೊಂದರೆಯಾ ಗಲಿದ್ದು ಇದರಿಂದಾಗಿ ಶೈಕ್ಷಣಿಕ ಅಭಿವೃದ್ದಿ ಕುಂಠತ ವಾಗಲಿದ್ದು ಈ ಒಂದು ಕೂಡಲೇ ಆದೇಶವನ್ನು ಮಾಡುವಂತೆ ಆಗ್ರಹವನ್ನು ಮಾಡಿದರು.ಇದರೊಂದಿಗೆ ರಾಜ್ಯದ ಸಮಸ್ತ ಶಿಕ್ಷಕರ ಪರವಾಗಿ ಷಡಾಕ್ಷರಿಯವರು ಧ್ವನಿಯಾಗಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.