ಬೆಂಗಳೂರು –
ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಹೊಸತನದೊಂದಿಗೆ ಸದಾ ಜನಸೇವೆ ಮಾಡ್ತಾ ಇರುವ ಸಂತೋಷ ಲಾಡ್ ಕಾರ್ಮಿಕ ಇಲಾಖೆಯ ಸಚಿವ ರಾಗಿ ಸಾಕಷ್ಟು ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯಗಳೊಂದಿಗೆ ಇಲಾಖೆಗೆ ಹೊಸ ರೂಪ ನೀಡಿದ್ದಾರೆ ಇದರೊಂದಿಗೆ 79 ವರ್ಷಗಳಲ್ಲಾಗದ ಕೆಲಸವನ್ನು ಕೆಲವೇ ತಿಂಗಳಲ್ಲಿ ಮುಗಿಸಿದ ಸಾಧನೆಯನ್ನು ಮಾಡಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ ಹೀಗಾಗಿ ಎರಡನೇ ಹಂತದಲ್ಲಿ ನಡೆಯಲಿರುವ ಸಚಿವ ಸಂಪುಟ ವಿಸ್ತರಣೆ ಯಲ್ಲಿ ಸಂತೋಷ್ ಲಾಡ್ ಸಚಿವರಾಗಿ ಮುಂದುವರಿಯಲಿ ಎಂಬ ಆಗ್ರಹ ಒತ್ತಾಸೆ ಎಲ್ಲೆಡೆ ಯಿಂದ ಕೇಳಿ ಬರತಾ ಇದೆ
ಕಾರ್ಮಿಕ ವಲಯದಲ್ಲಿ ಸ್ವಾತಂತ್ರ್ಯ ನಂತರದಲ್ಲಿ ಕಾರ್ಮಿಕರಿಗಾಗಿ ಅವರ ಸಾಮಾಜಿಕ ಭದ್ರತೆಗಾಗಿ ಕೆಲಸ ಮಾಡಿದ ಸರ್ಕಾರಗಳು ಬಹಳ ಕಡಿಮೆ ಅದರಲ್ಲಿಯೂ ನಮ್ಮ ಕರ್ನಾಟಕದಲ್ಲಿ ಇಲ್ಲವೇ ಇಲ್ಲ.ಕೇಂದ್ರ ಸರ್ಕಾರದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾಯ್ದೆಯ ಪ್ರಕಾರ ಕರ್ನಾಟಕದಲ್ಲಿ 2006ರಲ್ಲಿ ಪ್ರಾರಂಭವಾದ ಕರ್ನಾಟಕ ಕಟ್ಟಡ ನಿರ್ಮಾಣ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಬಿಟ್ಟರೆ ಅಸಂಘಟಿತ ವಲಯದ ಕಾರ್ಮಿಕರನ್ನು ಗುರುತಿಸುವ ಮತ್ತು ಅವರಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವ ಇನ್ನಾವ ಮಂಡಳಿಗಳು ಸೃಷ್ಟಿಯಾಗಲಿಲ್ಲ.
ಆದರೆ 2013ರಲ್ಲಿ, ಸಿದ್ದರಾಮಯ್ಯನವರ ಸರಕಾರ ಇದ್ದಾಗ ಅಸಂಘಟಿತ ವರ್ಗಗಳ ಸಾಮಾಜಿಕ ಭದ್ರತಾ ಮಂಡಳಿ ಎನ್ನುವ ಒಂದು ಮಂಡಳಿಯನ್ನು ಸ್ಥಾಪಿಸಿದರು ಆದರೆ ಮುಂದೆ ಬಂದ ಸರಕಾರಗಳು ಅದನ್ನು ಪೋಷಿಸಲು ಇಲ್ಲ ಮತ್ತು ಅದಕ್ಕೆ ಕೊಡ ಬೇಕಾಗಿದ್ದ ಆರ್ಥಿಕ ಶಕ್ತಿಯನ್ನು ನೀಡಲಿಲ್ಲ ಹೀಗಾಗಿ ಅದು ಸರಿಯಾದ ಫಲವನ್ನು ಕಾರ್ಮಿಕರಿಗೆ ನೀಡಲಿಲ್ಲ ಆದರೆ 2023 ರಲ್ಲಿ ಭರ್ಜರಿ ಭಹುಮತದಿಂದ ಆಯ್ಕೆಯಾದ ಕಾಂಗ್ರೆಸ್ ನ ಸಿದ್ದರಾಮಯ್ಯ ನೇತೃತ್ವದ ಸರಕಾರ ಸಾಕಷ್ಟು ನಿರಿಕ್ಷೇಗಳು ಹಾಗೂ ದೇಶಾದ್ಯಂತ ಸಂಚಲನವನ್ನು ಸೃಷ್ಟಿಮಾಡಿತು
ಗ್ಯಾರೆಂಟಿ ಯೋಜನೆಗಳ ಮಧ್ಯೆ, ವಿರೋಧ ಪಕ್ಷದವರು ಆರ್ಥಿಕ ಭದ್ರತೆಯ ಪ್ರಶ್ನೆಗಳನ್ನು ಮಾಡುತ್ತಲೇ ಇದ್ದಾಗ ಕಾರ್ಮಿಕ ಇಲಾಖೆ ಯನ್ನು ಯಾರು ನೋಡುವವರು ಎಂಬ ಪ್ರಶ್ನೆ ಎಲ್ಲ ಕಾರ್ಮಿಕ ಮುಖಂಡರಲ್ಲಿ ಮತ್ತು ಸಾಮಾನ್ಯ ಕಾರ್ಮಿಕರಲ್ಲಿ ಮನೆ ಮಾಡಿತ್ತು ಆದರೆ ಸರಕಾರದಲ್ಲಿ ಕಾರ್ಮಿಕ ಸಚಿವರಾಗಿ ಆಯ್ಕೆಯಾದ ಸಂತೋಷ್ ಲಾಡ್ ರವರು ಅಸಂಘಟಿತ ವಲಯದಲ್ಲಿ ಕ್ರಾಂತಿ ಯನ್ನು ಮಾಡಿದರು.ಅವರಿಗೆ ಸಿಕ್ಕ ಕೇವಲ 30 ತಿಂಗಳ ಅವಧಿ ಯಲ್ಲಿ ಅಸಂಘಟಿತ ಕಾರ್ಮಿಕರಿಗಾಗಿ ಸಾಕಷ್ಟು ಕೆಲಸಗಳನ್ನು ಮಾಡಿದರು.ಕಾರ್ಮಿಕ ಖಾತೆಯಲ್ಲಿ ಕ್ರಾಂತಿಕಾರಿ ನಿರ್ಧಾರ ತಗೆದು ಕೊಂಡು ಬಂದಿದ್ದಾರೆ ಸಂತೋಷ್ ಲಾಡ್
ಕರ್ನಾಟಕದಲ್ಲಿ ಅಸಂಘಟಿತ ವಲಯದಲ್ಲಿ ಹಿಂದೆಂದೂ ಕಾಣದ ಕ್ರಾಂತಿಕಾರಿ ಹೆಜ್ಜೆಗಳನ್ನು ಇಟ್ಟ ಸಚಿವರು ಅಸಂಘಟಿತ ವಲಯದ ಕಾರ್ಮಿಕರನ್ನು ಗುರುತಿಸಿ ಅವರಿಗೆ ಸ್ಮಾರ್ಟ್ ಕಾರ್ಡ್ ವಿತರಿಸುವ ಮೂಲಕ ಸಾಮಾಜಿಕ ಭದ್ರತೆಗೆ ಅವರನ್ನು ಕರೆ ತಂದರು ಈ ಮೂಲಕ ಸುಮಾರು 90 ಬೇರೆ ಬೇರೆ ಅಸಂಘಟಿತ ಕಾರ್ಮಿಕರನ್ನು ಗುರುತಿಸಿ ಒಂದೆಡೆಗೆ ಸೇರಿಸುವ ಮಹತ್ವದ ಕೆಲಸವನ್ನು ಲಾಡ್ ಮಾಡಿದರು.
ಅಷ್ಟೇ ಅಲ್ಲದೆ ಪ್ರತಿ ಜಿಲ್ಲೆಗೆ ಕಾರ್ಯಕ್ರಮಗಳನ್ನ ರೂಪಿಸಿ ನೇರವಾಗಿ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಿಸುವ ಕೆಲಸವನ್ನು ಮಾಡಿದರು.ಮೋಟರ್ ಸಾರಿಗೆ ವಲಯದಲ್ಲೂ ಮಹತ್ವದ ಬದಲಾವಣೆಗಳನ್ನು ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.ಇನ್ನೂ ಅಸಂಘಟಿತ ವಲಯದ ಇನ್ನೊಂದು ದೊಡ್ಡ ವರ್ಗ ಮೋಟರ್-ಸಾರಿಗೆ ವಲಯ ಈ ವಲಯದಲ್ಲಿ ಸಾರಿಗೆ ಮತ್ತು ಮೋಟಾರ್ ವಾಹನಗಳ 20 ವಿವಿಧ ಕೆಲಸ ಗಾರರನ್ನ ಗುರುತಿಸಿ ಅವರಿಗೆ ಪ್ರತ್ಯೇಕ ಮಂಡಳಿಯನ್ನು ರಚನೆ ಮಾಡಿದರು. ಅವರ ಕ್ಷೇಮಾಭಿವೃದ್ಧಿಗಾಗಿ (ಆರ್.ಟಿ.ಓ) ಸಾರಿಗೆ ಸಂಸ್ಥೆಯಿಂದ ನೋಂದಾಯಿಸುವ ವಾಹನಗಳ ತೆರಿಗೆಯಲ್ಲಿ ಸುಂಕವನ್ನು ಪ್ರತ್ಯೇಕಿಸಿ ಆ ಸುಂಕದಲ್ಲಿ ಈ 20 ವರ್ಗದ ಮೋಟರ್ ಸಾರಿಗೆ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ನೀಡುವ ಕ್ರಾಂತಿಕಾರಿಕ ಬದಲಾವಣೆಯನ್ನು ತಂದರು.
ಗಿಗ್ ಕಾರ್ಮಿಕರ ಜೀವನ ಮಟ್ಟ ಸುಧಾರಿಸಲು ಕಾರಣರಾದವರು ಸಂತೋಷ್ ಲಾಡ್ ಹೌದು ಈ ಹೊಸ ಯೋಜನೆ ಆರಂಭ ಮಾಡಿ ಇಲಾಖೆಯಲ್ಲಿ ಬದಲಾವಣೆ ಮಾಡಿ ಹೊಸ ರೂಪ ನೀಡಿದವರು ಇವರೇ ಪ್ರಸ್ತುತ ಜಗತ್ತಿನ ಈ ಕಾಮರ್ಸ್ ವೇದಿಕೆ ಗಳಲ್ಲಿ ಕೆಲಸ ಮಾಡುವ ಗಿಗ್ ಕಾರ್ಮಿಕ ರುಗಳಿಗೆ ಅವರ ಆರೋಗ್ಯ ಮತ್ತು ಜೀವನಮಟ್ಟದ ಸುಧಾರಣೆ ಗಾಗಿ ಗಿಗ್ ವರ್ಕರ್ ಮಂಡಳಿಯ ಸ್ಥಾಪನೆ ಮಾಡಿದ್ದಾರೆ.
ಅಷ್ಟೇ ಅಲ್ಲದೆ ಅಸಂಘಟಿತ ವಲಯದಲ್ಲಿ ಗುರುತಿಸಲ್ಪಡುವ ಸಿನಿ ಕಾರ್ಮಿಕರನ್ನು ಹಾಗೂ ರಂಗಭೂಮಿ ಕಲಾವಿದರು ಹಾಗೂ ತಂತ್ರಜ್ಞರನ್ನು ಗುರುತಿಸಿ ಅವರ ಸಾಮಾಜಿಕ ಭದ್ರತೆಗಾಗಿ ಸಿನಿ ಕಾರ್ಮಿಕರ ಮಂಡಳಿಯನ್ನು ಸ್ಥಾಪಿಸುವ ಮೂಲಕ ಅವರಿಗೂ ಸಾಮಾಜಿಕ ಭದ್ರತೆಯನ್ನು ನೀಡುವ ಮಹತ್ತರ ಕೆಲಸವನ್ನ ಮಾಡಿದ್ದಾರೆ.ಕಾರ್ಮಿಕ ಖಾತೆಯಲ್ಲಿ ಕ್ರಾಂತಿಕಾರಿ ನಿರ್ಧಾರ ತಂದಿ ದ್ದಾರೆ ಸಂತೋಷ್ ಲಾಡ್
ಕರ್ನಾಟಕದಲ್ಲಿ ಅಸಂಘಟಿತ ವಲಯದಲ್ಲಿ ಹಿಂದೆಂದೂ ಕಾಣದ ಕ್ರಾಂತಿಕಾರಿ ಹೆಜ್ಜೆಗಳನ್ನು ಇಟ್ಟ ಸಚಿವರು ಅಸಂಘಟಿತ ವಲಯದ ಕಾರ್ಮಿಕರನ್ನು ಗುರುತಿಸಿ ಅವರಿಗೆ ಸ್ಮಾರ್ಟ್ ಕಾರ್ಡ್ ವಿತರಿಸುವ ಮೂಲಕ ಸಾಮಾಜಿಕ ಭದ್ರತೆಗೆ ಅವರನ್ನು ಕರೆತಂದರು ಈ ಮೂಲಕ ಸುಮಾರು 90 ಬೇರೆ ಬೇರೆ ಅಸಂಘ ಟಿತ ಕಾರ್ಮಿಕರನ್ನು ಗುರುತಿಸಿ ಒಂದೆಡೆಗೆ ಸೇರಿಸುವ ಮಹತ್ವದ ಕೆಲಸವನ್ನು ಲಾಡ್ ಮಾಡಿದರು. ಅಷ್ಟೇ ಅಲ್ಲದೆ ಪ್ರತಿ ಜಿಲ್ಲೆಗೆ ಕಾರ್ಯಕ್ರಮಗಳನ್ನ ರೂಪಿಸಿ ನೇರವಾಗಿ ಅಸಂಘಟಿತ ಕಾರ್ಮಿಕ ರಿಗೆ ಸ್ಮಾರ್ಟ್ ಕಾರ್ಡ್ ವಿತರಿಸುವ ಕೆಲಸವನ್ನು ಮಾಡಿದರು.
ಮೋಟರ್ ಸಾರಿಗೆ ವಲಯದಲ್ಲೂ ಮಹತ್ವದ ಬದಲಾವಣೆ ಗಳನ್ನು ಮಾಡಿದ್ದಾರೆ
ಅಸಂಘಟಿತ ವಲಯದ ಇನ್ನೊಂದು ದೊಡ್ಡ ವರ್ಗ ಮೋಟರ್-ಸಾರಿಗೆ ವಲಯ ಈ ವಲಯದಲ್ಲಿ ಸಾರಿಗೆ ಮತ್ತು ಮೋಟಾರ್ ವಾಹನಗಳ 20 ವಿವಿಧ ಕೆಲಸಗಾರರನ್ನ ಗುರುತಿಸಿ ಅವರಿಗೆ ಪ್ರತ್ಯೇಕ ಮಂಡಳಿಯನ್ನು ರಚನೆ ಮಾಡಿದರು ಅವರ ಕ್ಷೇಮಾ ಭಿವೃದ್ಧಿಗಾಗಿ (ಆರ್.ಟಿ.ಓ) ಸಾರಿಗೆ ಸಂಸ್ಥೆಯಿಂದ ನೋಂದಾ ಯಿಸುವ ವಾಹನಗಳ ತೆರಿಗೆಯಲ್ಲಿ ಸುಂಕವನ್ನು ಪ್ರತ್ಯೇಕಿಸಿ ಆ ಸುಂಕದಲ್ಲಿ ಈ 20 ವರ್ಗದ ಮೋಟರ್ ಸಾರಿಗೆ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ನೀಡುವ ಕ್ರಾಂತಿಕಾರಿಕ ಬದಲಾವಣೆ ಯನ್ನು ತಂದರು ಇದರೊಂದಿಗೆ ಗಿಗ್ ಕಾರ್ಮಿಕರ ಜೀವನ ಮಟ್ಟ ಸುಧಾರಿಸಲು ಕಾರಣರಾದವರು ಸಂತೋಷ್ ಲಾಡ್
ಪ್ರಸ್ತುತ ಜಗತ್ತಿನ ಈ ಕಾಮರ್ಸ್ ವೇದಿಕೆ ಗಳಲ್ಲಿ ಕೆಲಸ ಮಾಡುವ ಗಿಗ್ ಕಾರ್ಮಿಕರುಗಳಿಗೆ ಅವರ ಆರೋಗ್ಯ ಮತ್ತು ಜೀವನ ಮಟ್ಟದ ಸುಧಾರಣೆಗಾಗಿ ಗಿಗ್ ವರ್ಕರ್ ಮಂಡಳಿಯ ಸ್ಥಾಪನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಅಸಂಘಟಿತ ವಲಯದಲ್ಲಿ ಗುರುತಿಸಲ್ಪಡುವ ಸಿನಿ ಕಾರ್ಮಿಕರನ್ನು ಹಾಗೂ ರಂಗಭೂಮಿ ಕಲಾವಿದರು ಹಾಗೂ ತಂತ್ರಜ್ಞರನ್ನು ಗುರುತಿಸಿ ಅವರ ಸಾಮಾಜಿಕ ಭದ್ರತೆಗಾಗಿ ಸಿನಿ ಕಾರ್ಮಿಕರ ಮಂಡಳಿಯನ್ನು ಸ್ಥಾಪಿಸುವ ಮೂಲಕ ಅವರಿಗೂ ಸಾಮಾಜಿಕ ಭದ್ರತೆಯನ್ನು ನೀಡುವ ಮಹತ್ತರ ಕೆಲಸವನ್ನ ಮಾಡಿದ್ದಾರೆ.ಸ್ವತಂತ್ರ ನಂತರದ 79 ವರ್ಷಗಳಲ್ಲಿ ಆಗದ ಕೆಲಸವನ್ನು ಸಚಿವರು ಕೇವಲ ಕೆಲವೇ ಕೆಲವು ತಿಂಗಳಲ್ಲಿ ಕಾರ್ಮಿಕ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಯನ್ನು ಸಂತೋಷ್ ಲಾಡ್ ರವರು ಮಾಡಿದ್ದು ಅವರನ್ನು ಮತ್ತೆ ಮುಂದುವರಿಸಬೇಕು. ಅವರ ಸೇವೆ ಈ ವಲಯದಲ್ಲಿ ಮುಂದುವರೆಯಬೇಕೆಂಬುದು ನಮ್ಮ ಎಲ್ಲಾ ಕಾರ್ಮಿಕರ ಬಯಕೆಯಾಗಿದೆ
ದಯವಿಟ್ಟು ಅವರನ್ನು ಸಚಿವ ರಾಗಿ ಮುಂದುವರಿಸಿ ಈ ಕ್ಷೇತ್ರ ದಲ್ಲಿ ಹೆಚ್ಚಿನ ಬದಲಾವಣೆಯನ್ನು ಮತ್ತು ಮತ್ತಷ್ಟು ಕ್ರಾಂತಿಕಾರಿ ನಿರ್ಣಯಗಳನ್ನು ತೆಗೆದುಕೊಳ್ಳುವಲ್ಲಿ ಅವರಿಗೆ ಸಹಕಾರವನ್ನು ನೀಡಬೇಕು ಎಂಬ ಒತ್ತಾಯ ವನ್ನು ರಾಜ್ಯದ ಮೂಲೆ ಮೂಲೆಗಳಲ್ಲಿನ ಕಾರ್ಮಿಕರು ಕ್ಷೇತ್ರದ ಮತದಾರರು ಒತ್ತಾಯ ಆಗ್ರಹ ಮಾಡ್ತಾ ಇದ್ದಾರೆ.
ಆ ಮೂಲಕ, ಬಡ ಕಾರ್ಮಿಕರ ಮನಪಟಲದಲ್ಲಿ ಸಂತೋಷ್ ಲಾಡ್ ಅವರು, ಕಾರ್ಮಿಕರ ಜೀವಮಾನದಲ್ಲಿ ಮರೆಯದಂತಹ ಗುರುತನ್ನು ನೀಡವಂತಾಗಲಿ ಅಷ್ಟೇ ಅಲ್ಲದೇ ಈ ಮಹತ್ವದ ಹೆಜ್ಜೆಯನ್ನು ಪ್ರಸ್ತುತ ಡಿಕೆ ಶಿವಕುಮಾರ ರವರ ಸರಕಾರ ಮಾಡುವಂತಾಗಲಿ. ಸಂತೋಷ ಲಾಡ್ ರವರನ್ನು ಕಾರ್ಮಿಕ ಸಚಿವರನ್ನಾಗಿ ಮುಂದುವರಿಸಬೇಕೆಂದು ಈ ಮೂಲಕ ಮುಖ್ಯಮಂತ್ರಿಗಳರಲ್ಲಿ ವಿನಂತಿ ಪೂರ್ವಕವಾಗಿ ಮನವಿ ಮಾಡಿದ್ಸಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..



