This is the title of the web page
This is the title of the web page

Live Stream

[ytplayer id=’1198′]

May 2025
T F S S M T W
1234567
891011121314
15161718192021
22232425262728
293031  

| Latest Version 8.0.1 |

ದಕ್ಷಿಣಕನ್ನಡ

ಹೃದಯಾಘಾತದಿಂದ ಪ್ರಾಧ್ಯಾಪಕ ಸಾವು – ಎದೆನೋವಿನೊಂದಿಗೆ ಕಾಣಿಸಿಕೊಂಡ ಉಸಿರಾಟದ ಸಮಸ್ಯೆ ಪ್ರಾಧ್ಯಾಪಕ ಮಹೇಶ್ ನಿಧನಕ್ಕೆ ನಾಡಿನಾದ್ಯಾಂತ ಸಂತಾಪ

ಹೃದಯಾಘಾತದಿಂದ ಪ್ರಾಧ್ಯಾಪಕ ಸಾವು  – ಎದೆನೋವಿನೊಂದಿಗೆ ಕಾಣಿಸಿಕೊಂಡ ಉಸಿರಾಟದ ಸಮಸ್ಯೆ ಪ್ರಾಧ್ಯಾಪಕ ಮಹೇಶ್ ನಿಧನಕ್ಕೆ ನಾಡಿನಾದ್ಯಾಂತ ಸಂತಾಪ
WhatsApp Group Join Now
Telegram Group Join Now

ದಕ್ಷಿಣ ಕನ್ನಡ

ಹೃದಯಾಘಾತದಿಂದ ಪ್ರಾಧ್ಯಾಪಕರೊಬ್ಬರು ಸಾವಿಗೀಡಾದ ಘಟನೆ ದಕ್ಷಿಣಕನ್ನಡದಲ್ಲಿ ಕಂಡು ಬಂದಿದೆ.ಜಿಲ್ಲೆಯ ಪುತ್ತೂರು ತಾಲೂಕಿನ ಬೆಟ್ಟಂ ಪಾಡಿ ಪದವಿಪೂರ್ವ ಕಾಲೇಜಿನ ಪ್ರಾಧ್ಯಾಪಕ ಮಹೇಶ್ (48) ಸಾವಿಗೀಡಾದವರಾಗಿದ್ದಾರೆ. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದು ಪುತ್ತೂರಿನ ಪರ್ಲಡ್ಕ ನಿವಾಸಿಯಾಗಿರುವ ಮಹೇಶ್ಗೆ ಬೆಳಗಿನ ಜಾವ 3.30ರ ಸುಮಾರಿಗೆ ಎದೆನೋವು ಕಾಣಿಸಿಕೊಂಡಿತು.ಬಳಿಕ ಉಸಿ ರಾಡುವುದು ಕೂಡಾ ಕಷ್ಟವಾಯಿತು ಇದನ್ನು ಅರಿತ ಕೂಡಲೇ ಅವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು

ಆದರೆ ಮಾರ್ಗಮಧ್ಯೆಯೇ ಅವರು ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.ರಾತ್ರಿ ಮಲಗು ವಾಗ ಆರೋಗ್ಯವಾಗಿದ್ದ ಇವರು ಬೆಳಗಿನ ಜಾವ ಇದ್ದಕ್ಕಿದ್ದಂತೆ ಅನಾರೋಗ್ಯಗೊಂಡು ಹೃದಯಾ ಘಾತಕ್ಕೆ ಒಳಗಾಗಿ ಸಾವಿಗೀಡಾಗಿರುವುದು ಅಚ್ಚರಿ ಹಾಗೂ ಆತಂಕವನ್ನು ಮೂಡಿಸಿದ್ದು ಇವರ ನಿಧನಕ್ಕೆ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕ ಬಂಧುಗಳು ಸಂತಾಪವನ್ನು ಸೂಚಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ದಕ್ಷಿಣ ಕನ್ನಡ…..


Google News

 

 

WhatsApp Group Join Now
Telegram Group Join Now
Suddi Sante Desk