ರವೀಂದ್ರ ಕರಲಿಂಗಣ್ಣನವರ – ಬೆಳಗಾವಿ ಉಪವಿಭಾಗಾಧಿಕಾರಿ ನೇಮಕ…..

Suddi Sante Desk

ಬೆಳಗಾವಿ –

KAS ಅಧಿಕಾರಿ ರವೀಂದ್ರ ಕರಲಿಂಗಣ್ಣನವರ ಅವ ರನ್ನು ರಾಜ್ಯ ಸರ್ಕಾರ ಬೆಳಗಾವಿ ಉಪ ವಿಭಾಗಾಧಿ ಕಾರಿಯನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿ ದೆ.ಹೌದು ಸಧ್ಯ ಅವರು ನಗರದಲ್ಲಿ ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿ ಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸಧ್ಯ ಇವರನ್ನು ರಾಜ್ಯ ಸರ್ಕಾರ ಬೆಳಗಾವಿಯ ಉಪ ವಿಭಾಗಾಧಿಕಾರಿ ಯನ್ನಾಗಿ ಸರಕಾರ ನೇಮಿಸಿ ಆದೇ ಶ ಹೊರಡಿಸಿದೆ.ಹೊಸದಾಗಿ ನಾಲ್ಕು ಜನ ಕೆಎಎಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಇವರನ್ನು ಮಾಡ ಲಾಗಿದೆ ಇನ್ನೂ ಇಂದು ಬೆಳಗಾವಿಯ ಉಪ ವಿಭಾ ಗಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ ಗೋಕಾಕ್ ತಾಲ್ಲೂಕಿನ ಅಕ್ಕತಂಗೇರಹಾಳದ ರವೀಂ ದ್ರ ಕರಲಿಂಗಣ್ಣವರ ಅವರು ಚಿಕ್ಕೋಡಿ ಉಪವಿಭಾ ಗಾಧಿಕಾರಿ ಆಗಿಯೂ ಸೇವೆ ಸಲ್ಲಿಸಿದ್ದು ಈಗ ಬೆಳಗಾವಿಯ AC ಆಗಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.