This is the title of the web page
This is the title of the web page

Live Stream

[ytplayer id=’1198′]

December 2025
T F S S M T W
 123
45678910
11121314151617
18192021222324
25262728293031

| Latest Version 8.0.1 |

international News

ಗೂಳಿ ವಿರುದ್ದ ಹೋರಾಡಿ ಸಹೋದರಿ ಯನ್ನು ರಕ್ಷಣೆ ಮಾಡಿದ 13 ವರ್ಷದ ಬಾಲಕನಿಗೆ ಶೌರ್ಯ ಪ್ರಶಸ್ತಿ……

WhatsApp Group Join Now
Telegram Group Join Now

ಲಖನೌ –

ಈ ವರ್ಷದ ‘ಶೌರ್ಯ ಪ್ರಶಸ್ತಿ’ ವಿಜೇತರ ಪಟ್ಟಿಯಲ್ಲಿ ಬರಾಬಂಕಿ ಜಿಲ್ಲೆಯ ಹದಿಹರೆಯದ ಬಾಲಕ ಸ್ಥಾನ ಪಡೆದಿದ್ದಾರೆ. 16 ವರ್ಷದ ಕುನ್ವರ್ ದಿವ್ಯಾನ್ಶ್ ಬಾಲಕನ ಧೈರ್ಯದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಸಾಬೀತುಪಡಿಸಿದ್ದಾರೆ.

ದಿವ್ಯಾನ್ಶ್ ತನ್ನ ಸಹೋದರಿ ಮತ್ತು ಗೂಳಿ ನಡುವೆ ಗೋಡೆಯಂತೆ ನಿಂತನು. ರಸ್ತೆಮಾರ್ಗದ ಬಸ್ ನಿಲ್ದಾಣದ ಬಳಿ ಕೆರಳಿ ನಿಂತಿದ್ದ ಗೂಳಿ ಜೊತೆ ಹೋರಾಡುವ ಮೂಲಕ ಸಹೋದರಿ ಮಾತ್ರವಲ್ಲದೆ ಅವಳ ಏಳು ಶಾಲಾ ಸಹಪಾಠಿಗಳನ್ನು ಉಳಿಸಿದ್ದನು. ಆತನ ಧೈರ್ಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದರು.

ಬರಾಬಂಕಿಯ ನವಾಬ್‌ಗಂಜ್ ತಹಸಿಲ್‌ನ ಮಖ್ದಂಪುರ್ ನಿವಾಸಿ ದಿವ್ಯಾನ್ಶ್ ಅವರ ಧೈರ್ಯಕ್ಕಾಗಿ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಸುಮಾರು ಎರಡು ಡಜನ್ ಪ್ರಶಸ್ತಿಗಳನ್ನು ಪಡೆದಿದ್ದಾರೆ.ತೀರಾ ಇತ್ತೀಚೆಗೆ, ಅವರು ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಮಕ್ಕಳ ಪ್ರಶಸ್ತಿ 2021ಗೆ ಆಯ್ಕೆಯಾದರು.

ಸುಮಾರು ಮೂರು ವರ್ಷಗಳ ಹಿಂದೆ ಕೇವಲ 13 ವರ್ಷದವನಿದ್ದಾಗ ದಿವ್ಯಾನ್ಶ್‌ಗೆ 2018ರ ಜನವರಿಯಲ್ಲಿ ತನ್ನ ಐದು ವರ್ಷದ ಸಹೋದರಿ ಸಮೃಧಿ ಮತ್ತು ಇತರ ಏಳು ಶಾಲಾ ಮಕ್ಕಳೊಂದಿಗೆ ಮನೆಗೆ ಮರಳುತ್ತಿದ್ದಾಗ ಸಮೃಧಿಗೆ ಗೂಳಿ ಗುಮ್ಮಲು ಬಂದಿತ್ತು. ಆಗ ದಿವ್ಯಾನ್ಶ್ ತನ್ನ ಶಾಲೆಯ ಬ್ಯಾಗ್ ನಿಂದ ಗೂಳಿಯನ್ನು ಹೆದರಿಸಿ ಓಡಿಸುವಲ್ಲಿ ಯಶಸ್ವಿಯಾಗಿದ್ದನು ಇವನು.


Google News

 

 

WhatsApp Group Join Now
Telegram Group Join Now
Suddi Sante Desk