ಕಲಘಟಗಿ ಯಲ್ಲಿ ಆಸ್ತಿ ವಿಚಾರ ವಾಗಿ ತಮ್ಮನಿಂದಲೇ ಅಣ್ಣನ ಕೊಲೆ – ಕಲಘಟಗಿ ತಾಲೂಕಿನ ಜಮ್ಮಿಹಾಳ ಗ್ರಾಮದಲ್ಲಿ ಘಟನೆ….

Suddi Sante Desk

ಹುಬ್ಬಳ್ಳಿ –

ಆಸ್ತಿ ವಿಚಾರವಾಗಿ ತಮ್ಮನಿಂದಲೇ ಅಣ್ಣನ ಕೊಲೆ ಘಟನೆ ಕಲಘಟಗಿ ತಾಲೂಕಿನ ಜಮ್ಮಿಹಾಳ ಗ್ರಾಮ ದಲ್ಲಿ ಘಟನೆ.ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಈ ಒಂದು ಗ್ರಾಮದಲ್ಲಿ ನಡೆದಿದೆ

ಮೈಲಾರಿ ತಿರ್ಲಾಪುರ (39) ಮೃತ ವ್ಯಕ್ತಿಯಾಗಿದ್ದಾರೆ ಮೈಲಾರಿಯ ಚಿಕ್ಕಪ್ಪನ ಮಗ ರವಿ ತಿರ್ಲಾಪುರ ಕೊಲೆ ಮಾಡಿದವನಾಗಿದ್ದಾನೆ.ಕುಡಗೋಲಿನಿಂದ ಕೊಚ್ಚಿ ಕೊಲೆ‌ ಮಾಡಲಾಗಿದೆ

ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೈಲಾರಿಯನ್ನ ನಿನ್ನೆ ರಾತ್ರಿ ಕಿಮ್ಸ್ ಆಸ್ಪತ್ರೆಗೆ ತರಲಾಗಿತ್ತು.ಕುತ್ತಿಗೆ, ಬೆನ್ನಿನ ಭಾಗಕ್ಕೆ ಮಾರಣಾಂತಿಕ ಕೊಡಲಿ ಪೆಟ್ಟಾಗಿತ್ತು ಚಿಕಿತ್ಸೆ ಫಲಿಸದೇ ಮೈಲಾರಿ ಕೊನೆಯುಸಿರೆಳಿದಿದ್ದಾರೆ

ಮೃತ ಮೈಲಾರಿ

ಒಂದು ಎಕರೆ ಹೊಲಕ್ಕಾಗಿ ಈ ಒಂದು ಕೊಲೆ ನಡೆದಿದೆ‌.ಕಲಘಟಗಿ ಜಮ್ಮಿಹಾಳದಲ್ಲಿನ ಜಮೀನು ವಿಚಾರವಾಗಿ ಈ ಒಂದು ಕೊಲೆಯಾಗಿದೆ.

ಕೊಲೆ ಆರೋಪಿ ರವಿ

ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾದ ರವಿ.ಆರೋಪಿಯ ಶೋಧಕ್ಕೆ ಬಲೆ ಬೀಸಿದ್ದಾರೆ‌‌ ಕಲಘಟಗಿ ಠಾಣೆ ಪೊಲೀಸರು‌‌

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.