ಪಬ್ಲಿಕ್ ಟಿವಿ ನಿರೂಪಕ ಅರುಣ ಬಡಿಗೇರ ತಂದೆ ನಿಧನ – ಮೊನ್ನೆ ಯಷ್ಟೇ ತಾಯಿ ಇಂದು ತಂದೆ ನಿಧನ – ದುಃಖವನ್ನು ತಡೆದು ಕೊಳ್ಳುವ ಶಕ್ತಿ ನೀಡಲೆಂದರು ಪತ್ರಕರ್ತ ಮಿತ್ರರು…..

Suddi Sante Desk

ಧಾರವಾಡ –

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ ತಂದೆ ನಿಧನರಾಗಿದ್ದಾರೆ‌. ಮೂರು ದಿನ ಹಿಂದೆಯಷ್ಟೇ ತಾಯಿ ನಿಧನರಾಗಿದ್ದರು ಇಂದು ತಂದೆ ಕೂಡಾ ನಿಧನರಾಗಿದ್ದಾರೆ‌.ಕೆಇ ಬೋರ್ಡ್‌ ಅಂಗ ಸಂಸ್ಥೆಗಳಲ್ಲಿ ಸುಮಾರು 4 ದಶಕಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

ಸಿ ಎಸ್ ಬಡಿಗೇರ ಇದೀಗ ಕರೋನಾಕ್ಕೆ ಬಲಿಯಾಗಿ ದ್ದಾರೆ.ಅವರ ನಿಧನ ತೀರಾ ನೋವಿನ ಸಂಗತಿ. ನಾಲ್ಕು ದಿನಗಳ ಹಿಂದೆ ಅವರ ಪತ್ನಿ ಶ್ರೀಮತಿ ಕಸ್ತೂರಿ ಅವರು ನಿಧನರಾಗಿದ್ದರು ಅವರ ಮಕ್ಕಳಾ ದ ಅರುಣ,ಕಿರಣ ಹಾಗೂ ರಶ್ಮಿ ಇಂದು ದುಃಖ ಸಾಗರದಲ್ಲಿದ್ದು ದೇವರು ಆ ಒಂದು ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಕೊಡಲಿ ಎಂದು ಸಮಾಜದವರು ನಾಡಿನ ಪತ್ರಕರ್ತ ಬಂಧುಗಳು ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ.‌ಇನ್ನೂ ಮೃತ ಕುಟುಂಬಕ್ಕೆ ಆ ದೇವರು ದುಃಖ ವನ್ನು ತಡೆದುಕೊ ಳ್ಳುವ ಶಕ್ತಿಯನ್ನು ಕೊಡಲೆಂದು ಸಮಾಜದ ಬಂಧು ಗಳಾದ ಮಂಜುನಾಥ ಬಡಿಗೇರ, ವಸಂತ ಅರ್ಕಾ ಚಾರಿ,ವಸಂತ ಅರ್ಕಸಾಲಿ,ಹಾಗೇ ಶಿಕ್ಷಕ ಬಂಧುಗ ಳಾದ ಎಲ್ ಐ ಲಕ್ಕಮ್ಮನವರ, ಅಶೋಕ ಸಜ್ಜನ, ಚಂದ್ರಶೇಖರ ಶೆಟ್ರು,ಶರಣಬಸವ ಬನ್ನಿಗೋಳ, ಉಪ್ಪಿನ ಸೇರಿದಂತೆ ಹಲವರು ಸಂತಾಪ ಸೂಚಿಸಿ ದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.