ಎನ್ ಕೌಂಟರ್ ಸ್ಪೆಶಲಿಸ್ಟ ವಿಶ್ವನಾಥ ಸಜ್ಜನರ ಧಾರವಾಡ ಜಿಲ್ಲೆಗೆ ಕೊಟ್ಟ ಕೊಡುಗೆ ನೀವೆ ನೋಡಿ – ಕೋವಿಡ್ ಗಾಗಿ ನೀಡಿದರು ಮಹಾನ್ ಕೊಡುಗೆ…..

Suddi Sante Desk

ಹುಬ್ಬಳ್ಳಿ –

ಎನ್ ಕೌಂಟರ್ ಸ್ಪೇಶಲಿಸ್ಟ್ ಐಪಿಎಸ್ ಅಧಿಕಾರಿ ವಿ.ಸಿ.‌ಸಜ್ಜನರ ಧಾರವಾಡ ಜಿಲ್ಲೆಗೆ ಕೋವಿಡ್ ಗಾಗಿ ಸಾಕಷ್ಟು ಪ್ರಮಾಣದಲ್ಲಿ ನೆರವನ್ನು ನೀಡಿದ್ದಾರೆ ಹೌದು ಅವರು ಜಿಲ್ಲೆಯ ಕೋವಿಡ್ ಸೋಂಕಿತರ ಚಿಕಿತ್ಸೆಗೆ ನೆರವಾಗಲೆಂದು ಹುಬ್ಬಳ್ಳಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಹಾಯ ಮಾಡಿದ್ದಾರೆ

ಹೌದು 29 ಆಕ್ಸಿಜನ್ ಕಾನ್ಸಂಟ್ರೇಟರ್ಸ್,3400 ಕೋವಿಡ್ ಕಿಟ್ಸ್, 20 ಸಾವಿರ ಮಾಸ್ಕ್, 239 ಹ್ಯಾಪರಿನ್ 60 ಎಮ್.ಜಿ., 5000 ಡಾಕ್ಸಿ, 9000 ಜಿನ್ವಿಟಾ, 5000 ಬೆಥೆನಾಕ್ಸ್, 5000 ವಿಟಮಿನ್ ಡಿ3, 5000 ಗಸ್ಪಸ್, 5 ಲೀಟರ್ ಪ್ರಮಾಣದ 20 ಕ್ಯಾನ್ ಹಾಗೂ 30 ಲೀಟರ್ ಪ್ರಮಾಣದ 4 ಕ್ಯಾನ್‌ ಸ್ಯಾನಿಟೈಸರ್ ಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸ ಲಾಯಿತು. ‌

ನಗರದ ಪ್ರವಾಸಿ ಮಂದಿರದಲ್ಲಿ ಸಚಿವರಾದ ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಅವರಿಗೆ ಹಸ್ತಾಂತರ ಮಾಡಿದರು

ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಜಗದೀಶ್ ಶೆಟ್ಟರ್ ವಿ.ಸಿ. ಸಜ್ಜನರ, ಶಾಸಕರಾದ ಶಂಕರ್ ಪಾಟೀಲ ಮುನ್ನೇನಕೊಪ್ಪ, ಶ್ಮಹೇಶ ಟೆಂಗಿನಕಾಯಿ ಹಾಗೂ ಇತರೆ ಪ್ರಮುಖರು ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.