ಮತ್ತೆ ಇಳಿಕೆಯಾಯ್ತು ಪಾಸಿಟಿವ್ – ಗುಣಮುಖರು ಅಷ್ಟಕಷ್ಟೇ – ಕಡಿಮೆಯಾದ ಮೃತರ ಸಂಖ್ಯೆ

Suddi Sante Desk

ಬೆಂಗಳೂರು –

ರಾಜ್ಯದಲ್ಲಿ ಕರೋನಾ ಮಹಾಮಾರಿ ಇಂದು ಸ್ವಲ್ಪು ಮಟ್ಟಿಗೆ ಕಡಿಮೆಯಾಗಿದೆ. ನಿನ್ನೆಗಿಂತ ಇಂದು ಮತ್ತೆ ಎರಡೂವರೆ ಸಾವಿರ ಕಡಿಮೆಯಾಗಿದ್ದು ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 16068 ಪಾಸಿಟಿವ್ ಪ್ರಕರಣಗಳು ಪತ್ತೆಯಾದರೆ ಇನ್ನೂ ರಾಜ್ಯದಲ್ಲಿ ಒಂದೇ ದಿನ 22316 ಜನರು ಗುಣಮುಖರಾಗಿ ಡಿಸ್ಟಾರ್ಜ್ ಆಗಿದ್ದು ರಾಜ್ಯದಲ್ಲಿ 364 ಜನರು ಮೃತರಾಗಿದ್ದಾರೆ.

ಕಳೆದ ಎರಡು ದಿನಗಳು ನಿರಂತರವಾಗಿ ಏರಿಕೆ ಯಾಗಿದ್ದು ಇಂದು ಎರಡೂವರೆ ಸಾವಿರ ಕಡಿಮೆ ಯಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳ ಅಂಕಿ ಸಂಖ್ಯೆಗಳು ಈ ಕೆಳಗಿನಂತಿವೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.