ಬೆಂಗಳೂರು –
ರಾಜ್ಯದಲ್ಲಿ ಮತ್ತೋರ್ವ ಹಿರಿಯ ಶಿಕ್ಷಕ ರೊಬ್ಬರು ನಿಧನ ರಾಗಿದ್ದಾರೆ.ಹೌದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲಾರಕೊಪ್ಪ ದ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿದ್ದ ಬಿ ಬಿ ಅಳಗುಂಡಿ ಮೃತರಾದ ಶಿಕ್ಷಕರಾಗಿದ್ದಾರೆ. ಅನಾರೋಗ್ಯ ದಿಂದ ನಿಧನರಾಗಿದ್ದು ಮೃತ ಶಿಕ್ಷಕ ನಿಗೆ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕ ಬಂಧುಗಳಿಂದ ಭಾವಪೂರ್ಣ ನಮನ ಸಲ್ಲಿಸಿ ಸಂತಾಪವನ್ನು ಸೂಚಿಸಿದ್ದಾರೆ
ಇಲಾಖೆಯಲ್ಲಿ ತುಂಬಾ ಉತ್ಸಾಹಿ ಮತ್ತು ಆದರ್ಶ ಶಿಕ್ಷಕ ರಾಗಿದ್ದು ಮಾದರಿಯಾಗಿದ್ದರು.ಇವರ ಅಗಲಿಕೆಯಿಂದಾಗಿ ಇಲಾಖೆಗೆ ದೊಡ್ಡ ಪ್ರಮಾಣದ ನಷ್ಟ ಉಂಟಾಗಿದ್ದು ತುಂಬ ಲಾರದ ನಷ್ಟ ಆಗಿದೆ.