ಬೆಂಗಳೂರು –
ಈಗಾಗಲೇ ವರ್ಗಾವಣೆ ಸಿಗದೇ ಪರದಾಡುತ್ತಿರುವ ಶಿಕ್ಷಕರಿಗೆ ಈಗ ಸಧ್ಯ ನಡೆಯುತ್ತಿರುವ ವರ್ಗಾವಣೆಯಲ್ಲಿ ಮತ್ತೊಂದು ಸಮಸ್ಯೆ ಎದುರಾಗಿದೆ.ಹೌದು ಒಂದು ಕಡೆ ಸರಿಯಾಗಿ ಆಗದ ವರ್ಗಾವಣೆ ಮತ್ತೊಂದು ಕಡೆ ಆರಂಭ ಗೊಂಡರು ಕೂಡಾ ಅವೈಜ್ಞಾನಿಕ ರೀತಿಯಲ್ಲಿನ ವರ್ಗಾವಣೆ ಹೀಗಾಗಿ ನಾಡಿನ ಶಿಕ್ಷಕರು ಬೇಸತ್ತಿದ್ದಾರೆ. ಇದರ ನಡುವೆ ಏನೋ ವರ್ಗಾವಣೆ ನಡೆಯುತ್ತಿದ್ದು ಈ ಒಂದು ವರ್ಗಾವ ಣೆಯಾದ ಶಿಕ್ಷಕರಿಗೆ ಈಗ ಮತ್ತೊಂದು ಸಮಸ್ಯೆ ಎದುರಾ ಗಿದೆ
ಹೌದು ಈ ಒಂದು ವರ್ಗಾವಣೆಯಲ್ಲಿ ಪಾಲ್ಗೊಂಡು ವರ್ಗಾವಣೆಯಾದ ಶಿಕ್ಷಕರಿಗೆ ಚಾಲನ ಪತ್ರಗಳನ್ನು ನೀಡು ತ್ತಿಲ್ಲ ಹೀಗಾಗಿ ಶಿಕ್ಷಕರು ವರ್ಗಾವಣೆಯಾದರೂ ಕೂಡಾ ಆತಂಕಗೊಂಡಿದ್ದಾರೆ.ಇನ್ನೂ ಇದೆಲ್ಲದರ ನಡುವೆ ವರ್ಗಾ ವಣೆಗೊಂಡ ಶಿಕ್ಷಕರ ಚಾಲನಾ ಆದೇಶವನ್ನು ತಡೆಹಿಡಿಯು ವಂತೆ ವಿಜಯಪುರ ಉಪನಿರ್ದೇಶಕರು ಆದೇಶವನ್ನು ಮಾಡಿದ್ದಾರೆ ಯಾವುದೇ ಕಾರಣಕ್ಕೂ ಬಿಡುಗಡೆ ಮಾಡದಂತೆ ಸೂಚನೆ ನೀಡಿ ಆದೇಶ ಮಾಡಿದ್ದು ಹೀಗಾಗಿ ವರ್ಗಾವಣೆಗೊಂಡ ಶಿಕ್ಷಕರಿಗೆ ಈಗ ಮತ್ತೊಂದು ಹೊಸ ತಲೆನೋವು ಆರಂಭವಾಗಿದೆ.