ಬೆಂಗಳೂರು –
ಕರ್ಮಣ್ಯೇ ವಾಧಿಕಾರಸ್ತೇ’ ಚಿತ್ರದ ಆಡಿಯೋ ಹಾಗೂ ಟ್ರೇಲರ್ ರ ಬಿಡುಗಡೆ ಸಮಾರಂಭ ಬೆಂಗಳೂರಿನಲ್ಲಿ ನಡೆಯಿತು.ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಈ ಒಂದು ಚಿತ್ರದ ಆಡಿಯೋ ಮತ್ತು ಟ್ರೇಲರ್ ನ್ನು ಬಿಡುಗಡೆ ಮಾಡಿದರು.
ಹೌದು ಬೆಂಗಳೂರಿನ ತಾಜ ವಿವಾಂತ ಹೊಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಸ ಪ್ರತಿಭೆ ಪ್ರತೀಕ ಸುಬ್ರಮಣಿ ನಾಯಕ ನಟರಾಗಿ ನಟಿಸು ತ್ತಿರುವ ‘ಕರ್ಮಣ್ಯೇ ವಾಧಿಕಾರಸ್ತೇ’ ಚಿತ್ರದ ಆಡಿಯೋ ಹಾಗೂ ಟ್ರೇಲರ್ ಅನ್ನು ಬಿಡುಗಡೆಗೊಳಿ ಸಿದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಶ್ರೀ ಹರ್ಷಾ, ನಿರ್ಮಾಪಕರಾದ ಡಾ. ರಮೇಶ ಸೇರಿದಂತೆ ಇನ್ನಿತರ ನಟರು, ಸಹ ನಟರು ಹಾಗೂ ಗಣ್ಯರು ಉಪಸ್ಥಿತ ರಿದ್ದರು.