ತುರುವೇಕೆರೆ –
ತುಮಕೂರು ತಾಲೂಕು ಘಟಕ ತುರುವೇಕೆರೆ ಗೆ ನೂತನ BEO ಅಧಿಕಾರ ವಹಿಸಿಕೊಂಡಿದ್ದಾರೆ.ಎಸ್ ಕೆ ಪದ್ಮನಾಭ ನೂತನ ಬಿಇಓ ಆಗಿ ಬಂದ ಇವರನ್ನು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ತುರುವೇಕೆರೆ ಇವರು ಬರಮಾಡಿಕೊಂಡರು.ಕ್ಷೇತ್ರಕ್ಕೆ ಸ್ವಾಗತಿಸಿಕೊಂಡರು
ತಾಲೂಕಿಗೆ ನೂತನವಾಗಿ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಅವರನ್ನು ಸ್ವಾಗತಿಸಿ ವರ್ಗಾವಣೆಗೊಂಡ ಕ್ಷೇತ್ರ ಶಿಕ್ಷಣಾ ಧಿಕಾರಿ ರಂಗದಾಮಯ್ಯ ಅವರನ್ನು ಸಂಘದ ವತಿಯಿಂದ ಬೀಳ್ಕೊಡುಗೆ ಮಾಡಲಾಯಿತು.ಈ ಒದು ಸಮಯದಲ್ಲಿ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ರಾಜ್ಯ ಘಟಕ ಧಾರವಾಡ ( ರಿ ) ಜಿಲ್ಲಾ ಘಟಕದ ಮಾರ್ಗ ದರ್ಶನ ದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ತುರುವೇಕೆರೆ ಘಟಕದ ಹಲವು ಶಿಕ್ಷಕಿಯರು ಸರ್ವ ಸದಸ್ಯರು ಉಪಸ್ಥಿತರಿದ್ದರು