ಬೆಂಗಳೂರು –
ಹೌದು ರಾಜ್ಯದ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರದ ಮಾದರಿಯ ವೇತನ ವಿಚಾರ ಕುರಿತಂತೆ ಈಗಾಗಲೇ ರಾಜ್ಯದ ಮುಖ್ಯಮಂತ್ರಿಯವರು ಮತ್ತು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿರುವ ಷಡಾಕ್ಷರಿ ಅವರು ನೀಡುವ ಕುರಿತಂತೆ ಭರವಸೆಯನ್ನು ನೀಡಿದ್ದಾರೆ. ಈಗಾಗಲೇ ಇದು ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಚಾರವಾಗಿದ್ದು ಇನ್ನೂ ಆಗಸ್ಟ್ ನಲ್ಲಿಯೇ ಈ ಕುರಿತಂತೆ ಸಮಿತಿಯೊಂದನ್ನು ರಚನೆ ಮಾಡಿ ಜನೇವರಿಯಲ್ಲಿ ರಾಜ್ಯ ಸರ್ಕಾರದಿಂದ ಅಧಿಕೃತವಾಗಿ ಆದೇಶವನ್ನು ಹೊರಡಿಸೊ ದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಷಡಾಕ್ಷರಿ ಅವರು ಹೇಳಿದ್ದಾರೆ.
ಇದೇಲ್ಲಾ ಒಪ್ಪಿಕೊಳ್ಳುವ ವಿಚಾರವಾಗಿದ್ದು ಇನ್ನೂ ಸಧ್ಯ ಆಗಸ್ಟ್ ತಿಂಗಳ ಕೊನೆಯಲ್ಲಿ ಅಥವಾ ಅದಕ್ಕೂ ಮುಂಚಿತ ವಾಗಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ,ಮತ್ರು BBMP ಚುನಾವಣೆ ಗಳು ಘೋಷಣೆಯಾಗಲಿದ್ದು ನೀತಿ ಸಂಹಿತೆ ಬರಲಿದೆ ಇದು ಮುಗಿದ ನಂತರ ಈ ವರ್ಷ ಕಳೆಯುವುದೊರಳಗಾಗಿ ಮತ್ತೊಂದು ಚುನಾವಣೆ ನಂತರ ವಿಧಾನಸಭಾ ಚುನಾವಣೆ ಹೀಗೆ ಸಾಲು ಸಾಲಾಗಿ ಚುನಾ ವಣೆಗಳು ಬರಲಿದ್ದು ನೀತಿ ಸಂಹಿತಿ ಜಾರಿಗೆ ಬರಲಿದೆ ಹೀಗಾಗಿ ಈಗಾಗಲೇ ಹೇಳಿದಂತೆ ಘೋಷಣೆ ಮಾಡಿದಂತೆ ಇದೇಲ್ಲಾ ಆಗುವ ಮುಂಚೆಯೇ ಈ ಕೂಡಲೇ ಸಮಿತಿ ಯನ್ನು ರಚನೆ ಮಾಡಿದ ನಂತರ ವರದಿ ನೀಡಲು ಆರೇಳು ತಿಂಗಳು ಬೇಕು ವರದಿ ನೀಡಿದ ಕೂಡಲೇ ಪರಿಶೀಲನೆ ಮಾಡಿ ಆದೇಶ ಮಾಡಲು ಮತ್ತಷ್ಟು ಸಮಯಾವಕಾಶ ಬೇಕಾಗುತ್ತದೆ ಹೀಗಿರುವಾಗ ಇದೇಲ್ಲವನ್ನು ಗಮನಿಸಿ ಷಡಾಕ್ಷರಿ ಅವರು ಮುಖ್ಯಮಂತ್ರಿ ಅವರಿಗೆ ಒತ್ತಾಯವನ್ನು ಮಾಡುವಂತೆ ರಾಜ್ಯದ ಸಮಸ್ತ ನೌಕರರ ಪರವಾಗಿ ಷಡಾಕ್ಷರಿ ಸರ್ ಅವರ ಅಭಿಮಾನಿ ಬಳಗದವರು ಒತ್ತಾಯವನ್ನು ಮಾಡಿದ್ದಾರೆ.
ಹೌದು ಈ ಮೇಲಿನ ವಿಷಯ ವಾಗಿ ತಾವು ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಬಜೆಟ್ ಪೂರ್ವದಲ್ಲೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿ ವೇತನ ಮಂಜೂರು ಮಾಡುವಂತೆ ಒತ್ತಾಯ ಮಾಡಿರುತ್ತೀರಿ.ಆದರೆ ಬಜೆಟ್ ನಲ್ಲಿ ಕೇಂದ್ರ ಮಾದರಿ ವೇತನ ಸರ್ಕಾರಿ ನೌಕರರಿಗೆ ಘೋಷಣೆ ಆಗದಿಂದಾಗಿ ತಾವು ಮಾಜಿ ಮುಖ್ಯಮಂತ್ರಿ ಗಳಾದ ಯಡಿಯೂರಪ್ಪ ರವರನ್ನು ಭೇಟಿ ಮಾಡಿ ಒತ್ತಾಯ ಮಾಡಿದಾಗ ಅವರು ಕೂಡಾ ಮುಖ್ಯ ಮಂತ್ರಿಗ ಳಿಗೆ ಪತ್ರ ಬರೆದು ಒತ್ತಾಯಿಸಿದಾಗ ಮುಖ್ಯಮಂತ್ರಿಗಳು ಬಜೆಟ್ ಮಂಡನೆ ಮೇಲಿನ ಚರ್ಚೆಗೆ ಉತ್ತರಿಸುವಾಗ ಕರ್ನಾಟಕ ರಾಜ್ಯದ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿ ವೇತನ ಮಂಜೂರು ಮಾಡುವುದಾಗಿ ತಿಳಿಸಿರುತ್ತಾರೆ ಅದರಂತೆ ಮುಖ್ಯಮಂತ್ರಿ ಗಳು ಶಿವಮೊಗ್ಗ ದಲ್ಲಿ ನಡೆದ ಸರ್ಕಾರಿ ನೌಕರರ ರಾಜ್ಯ ಮಟ್ಟದ ದಿನಾಚರಣೆ ಸಂದರ್ಭ ದಲ್ಲಿಯೂ ಸಹ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿ ವೇತನ ಮಂಜೂರು ಮಾಡುವುದಾಗಿ ಭರವಸೆ ನೀಡಿರು ತ್ತಾರೆ.ಹಾಗೂ ಬೆಂಗಳೂರಿನಲ್ಲಿ ನಡೆದ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟ ಉದ್ಘಾಟನಾ ಸಮಾರಂಭ ದಲ್ಲಿಯೂ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿ ವೇತನ ಮಂಜೂರು ಮಾಡುವುದಾಗಿ ಭರವಸೆ ನೀಡಿರುತ್ತಾರೆ.
ತಾವು ಸಹ ಹಲವಾರು ಸರ್ಕಾರಿ ನೌಕರರ ಸಭೆ ಸಮಾ ರಂಭಗಳಲ್ಲಿ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿ ವೇತನ ಮಂಜೂರು ಮಾಡಿಸುವ ಭರವಸೆ ನೀಡಿರುತ್ತೀರಿ.ಆದರೆ ಸಧ್ಯ ರಾಜ್ಯದಲ್ಲಿ ಒಂದರ ಮೇಲೊಂದು ಚುನಾವಣೆಗಳು ಬರಲಿದ್ದು ಹೀಗಾಗಿ ಇದೇಲ್ಲಾ ಗಂಭೀರತೆಯನ್ನು ಅರಿತು ಕೊಂಡು ಈ ಕೂಡಲೇ ಷಡಾಕ್ಷರಿ ಅವರು ಮುಖ್ಯಮಂತ್ರಿ ಅವರ ಗಮನಕ್ಕೆ ತಗೆದುಕೊಂಡು ಜಾರಿಗೆ ಮಾಡುವಂತೆ ಒತ್ತಾಯವನ್ನು ರಾಜ್ಯದ ಸರ್ಕಾರಿ ನೌಕರರು ಮಾಡಿದ್ದಾರೆ ಇನ್ನೂ ಜುಲೈ ತಿಂಗಳ 30 ನೇ ದಿನಾಂಕಕ್ಕೆ 6 ವೇತನ ಆಯೋಗ ಜಾರಿಗೆ ಬಂದು 5 ವರ್ಷಗಳು ಮುಗಿಯುತ್ತದೆ.
ಕರ್ನಾಟಕ ರಾಜ್ಯದ ಎಲ್ಲಾ ಸರ್ಕಾರಿ ನೌಕರರು ತಮ್ಮ ಮೇಲೆ ಅತೀವ ಭರವಸೆ, ನಂಬಿಕೆ, ಅತೀವ ಆತ್ಮ ವಿಶ್ವಾಸ ಹೊಂದಿರುತ್ತಾರೆ.ಹಾಗೂ ಎಲ್ಲಾ ನೌಕರ ವರ್ಗದವರು ಕೇಂದ್ರ ಮಾದರಿ ವೇತನ ಯಾವಾಗ ಮಾಡುತ್ತಾರೆ ಎಂದು ವಾಟ್ಸಾಪ್,ಟೆಲಿಗ್ರಾಂ,ಪೇಸ್ ಬುಕ್,ಪೋನ್ ಕರೆ ಮುಖಾಂ ತರ ವಿಚಾರಣೆ ಮಾಡುತ್ತಾ ಇದ್ದಾರೆ.ಸದ್ಯದಲ್ಲೇ ಜಿಲ್ಲಾ ಪಂಚಾಯತ್,ತಾಲೂಕು ಪಂಚಾಯತ್ ಚುನಾವಣೆ ಘೋಷಣೆ ಆಗಬಹುದು ಹಾಗೂ ಬೆಂಗಳೂರು ಮಹಾನ ಗರ ಪಾಲಿಕೆಯ ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಜಾರಿಗೆ ಬರುವ ಸಾಧ್ಯತೆ ಬರಬಹುದು.ಆದ್ದರಿಂದ ಎಲ್ಲಾ ವಿಷಯಗಳನ್ನು ಕೂಲಂಕಷವಾಗಿ ತಾವು ಯೋಚಿಸಿ ಆದಷ್ಟು ಶೀಘ್ರವಾಗಿ ಮಾನ್ಯ ಮುಖ್ಯಮಂತ್ರಿಗಳನ್ನು ಮತ್ತೊಮ್ಮೆ ಭೇಟಿಯಾಗಿ ಚರ್ಚೆ ನಡಿಸಿ ಕರ್ನಾಟಕ ರಾಜ್ಯದ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿ ವೇತನ ಮಂಜೂರು ಮಾಡಿಸ ಬೇಕೆಂದು ಸಮಸ್ತ ಸರ್ಕಾರಿ ನೌಕರರು ತಮ್ಮಲ್ಲಿ ಕೇಳಿ ಕೊಳ್ಳುತ್ತಿದ್ದಾರೆ
ಕರ್ನಾಟಕ ರಾಜ್ಯ ಷಡಕ್ಷರಿ ಸರ್ ಅಭಿಮಾನಿಗಳ ಬಳಗದ ರಾಜ್ಯ ಸಂಚಾಲಕರು ಹಾಗೂ ಸದಸ್ಯರು
1)ಬೂದನೂರು ಮಹೇಶ ಮಂಡ್ಯ
2)ಮಾಲಂಗಿ ಸುರೇಶ್ ಮೈಸೂರು
3)G.ರಂಗಸ್ವಾಮಿ ಮಧುಗಿರಿ
4)ಪ್ರಕಾಶ್ ಮಡ್ಲೂರ ಶಿವಮೊಗ್ಗ
5)ಅರುಣ್ ಹುಡೇದ್ ಗೌಡ್ರು ಶಿಗ್ಗಾವಿ ಹಾವೇರಿ
6)ಮಹಾಂತ ಗೌಡ ಪಾಟೀಲ್ ಕಲಬುರುಗಿ
7)T ಸತೀಶಜವರೇಗೌಡ ಮೈಸೂರು
8)JB ಮಂಜುನಾಥ್ ಬೂಕನಕೆರೆ KR ಪೇಟೆ
9)B ಮಂಜುಳ ದೇವನಹಳ್ಳ
10)ವೀರೇಶ್ ಬಾದಾಮಿ ಬಾಗಲಕೋಟೆ
11)ಕಲ್ಲೇಶ್ ಚಿಕ್ಕಮಗಳೂರು
12)ಚೇತನ್ ರಾಮನಗರ
13)ಅನಿಲ್ ಹಂಜಿ ಚಿಕ್ಕೋಡಿ
14)GTರಾಜಶೇಖರ ಗೌರಿಬಿದನೂರು
15)ಸಿದ್ದಲಿಂಗಮೂರ್ತಿ ತುಮಕೂರು
16)ಕೇಶವಮೂರ್ತಿ ಸಕಲೇಶಪುರ
17)GF ಗುಡ್ಡೇನಕಟ್ಟಿ ಧಾರವಾಡ
18)ಶರಣು ಸಿಂದಗಿ ಶಹಾಪೂರ ಯಾದಗಿರಿ
19)ನಾಗರಾಜ್ ಹುಗ್ಗಿ ಹುಬ್ಬಳ್ಳಿ-ಧಾರವಾಡ
20)ಶಂಕರ್ KGF ಕೋಲಾರ
21)ಸಂತೋಷಕುಮಾರ್ ಕೊಡಗು
22)ರಮೇಶ ರ ಮುಂಜಣ್ಣಿ ಇಂಡಿ ವಿಜಯಪುರ
23)ಆನಂದ ಕಾಜ್ ಘರ್ ಯಾದಗಿರಿ
24)ಆದಿಲ್ ಮುಲ್ಲಾ ಜೇವರ್ಗಿ(ಗುಲ್ಬರ್ಗ)
25)ರವಿಕುಮಾರ J ಗೌರಿಬಿದನೂರು
26)ಚೌಡ್ಲಪುರ ಸೂರಿ ಬಳ್ಳಾರಿ
27)ಸತೀಶ ಚಿತ್ರದುರ್ಗ
28)ನಾಗಲಿಂಗಪ್ಪ ಗುಡಿಬಂಡೆ
29)ನಾಗರಾಜ್ ಬಾಗೇಪಲ್ಲಿ
30)ಭರತ್ ಕುಮಾರ್ ರಾಯಚೂರು
31)ರಘುHM ಹಿರೇಕೇರೂರು ಹಾವೇರಿ
32)ಅಜ್ಜಪ್ಪನವರ್ ಮೂಡಲಗಿ ಬೆಳಗಾವಿ
33)CCEನರಸಿಂಹಮೂರ್ತಿ ಚಿತ್ರದುರ್ಗ
34)ಜನಾರ್ದನ್ ರೆಡ್ಡಿ ಬಾಗೇಪಲ್ಲಿ
35)ಸಿದ್ದೇಶ್ವರ ನ್ಯಾಮತಿ ದಾವಣಗೆರೆ
36)ಗೋವಿಂದಟೀಳೆ ಬೀದರ್
37)ಶ್ರೀ NLಬಾರಾಕೇರ ಕುಂದಗೋಳ
38)ಸಿದ್ದೇಶ್ವರಪ್ಪ ಪಾವಗಡ
39)ಅಮರೇಶ ಗೋಣವರ್ ದೇವದುರ್ಗ ರಾಯಚೂರು
40)ದೇವೇಂದ್ರಪ್ಪ ಮಾಸ್ತೂರು ಯಾದಗಿರಿ
41)ಮಹಾದೇವ ಬಸರಕೋಡ ಅಮೀನಗಡ ಬಾಗಲಕೋಟೆ
42)ಶಿವಕುಮಾರ್ ಅಂಗಡಿ ರಾಮದುರ್ಗ ಬೆಳಗಾವಿ
43)ಹೇಮಂತ್ ಚಿನ್ನು ಹಾಸನ
44)ವಿಷವಭ ಮಹಾಜನ್ ಬೆಳಗಾವಿ
45)MVಗಬ್ಬೂರ್ ಬಸವನಬಾಗೇವಾಡಿ ವಿಜಯಪುರ
46)ನಿಂಗಪ್ಪ ಕಬ್ಬೂರ್ ಸವದತ್ತಿ ಬೆಳಗಾವಿ
47)ಚಿತ್ರ ಸೆಲ್ವರಾಜ್ ಭದ್ರಾವತಿ ಶಿವಮೊಗ್ಗ
48)ಪರಶುರಾಮ ಗುತ್ತಲ್ ಶಾಹಬಾದ್ ಕಲುಬುರಗಿ
49)ಈರಣ್ಣ ಹೊಸಟ್ಟಿ ವಿಜಯಪುರ ಗ್ರಾಮೀಣ
50)ಮಾಲೇತೇಶ್ ಬಬ್ಬಜಿ ಚಿತ್ತಾಪುರ ಕಲುಬುರಗಿ
51)ಶ್ರೀಕಾಂತ್ ಕಲ್ಯಾಣ್ ಶೆಟ್ಟಿ ಚಡಚಣ ವಿಜಯಪುರ
52)ಆನಂದ ಸವದಿ ಅಥಣಿ ಚಿಕ್ಕೋಡಿ
53)ಪ್ರಕಾಶ್ ಸಂಗಪ್ಪ ಅಡಕೋದ್ ಸವದತ್ತಿ ಬೆಳಗಾವಿ
54)YMಮಂಜುನಾಥ್ ಯಳಂದೂರು ಚಾಮರಾಜನಗರ
55)ಶಿವಪ್ಪ ಕನಕಗಿರಿ ಕೊಪ್ಪಳ
56)ಕೆಂಪೇಗೌಡ ಪಾಂಡವಪುರ
57)HC ಕಂಠಿ ಲಿಂಗಸುಗೂರು ರಾಯಚೂರು
58)ಗಿರಿರಾಜ್ ಹೊಸಪೇಟೆ ವಿಜಯನಗರ
59)MFಸಜ್ಜನ್ ರವರು ಶಿರಹಟ್ಟಿ ಗದಗ
60)ಅಶೋಕ್ ಕುಮಾರ್ ಶ್ರೀನಿವಾಸಪುರ ಕೋಲಾರ
61)ಚಂದ್ರಮೌಳಿ ಹೊನ್ನಾವರ ನಾಗಮಂಗಲ
62)ಕೆಸಿ.ನಂಜುಂಡಪ್ಪ ರಟ್ಚಹಳ್ಳಿ ಹಾವೇರಿ
63)ಮಲ್ಲಿಕಾರ್ಜುನ್ ಮೇಲ್ವಿ ಗೋಟಾಳ್ ಬಸವಕಲ್ಯಾಣ ಬೀದರ್
64)ನಾಗೇಶಗೌಡ ಸಿರಾ ತುಮಕೂರು
65)ರವಣಪ್ಪ K ಚಿಂತಾಮಣಿ
66)ಶಿವಲಿಂಗಯ್ಯ ತೊರೆಶೆಟ್ಟಹಳ್ಳಿ ಮದ್ದೂರು
67)BS ಮಂಜುನಾಥ HDಕೋಟೆ
68)HA ಹನುಮಂತರಾಜು ನಂಜನಗೂಡು
69)ಶ್ರೀ ಶ್ರೀಶೈಲ.ಸಂ.ಸೊಲಾಪೂರ ತ್ರಿಕೂಟ ವಿಜಯಪುರ
70)IH ದಾಸರ್ ಮುರಡಿ ಮುಂಡರಗಿ ಗದಗ
71)GN ತಿಪ್ಪೇಸ್ವಾಮಿ ಮೊಳಕಾಲ್ಮೂರು ಚಿತ್ರದುರ್ಗ
72)ಚಂದ್ರಶೇಖರ ತಿಗಡಿ ಧಾರವಾಡ ಗ್ರಾಮೀಣ
73)ಹೇಮಣ್ಣ ಕವಲೂರು ಕೊಪ್ಪಳ
74)ಕರಿಬಸಪ್ಪದೊಡ್ಡಜಾರ್ ಕಂಪ್ಲಿ ಬಳ್ಳಾರಿ
75)ನಿಂಗಪ್ಪ ಕರಿಯಪ್ಪ ಸುನಾಗರ್ ಲಕ್ಷ್ಮೇಶರ ಗದಗ
76)MM ಮಂಜು ಸಂತೇಬಾಚನಹಳ್ಳಿ KR ಪೇಟೆ
77)DG ಸಜ್ಜನ್ ಮುದಗಲ್ಲು ಲಿಂಗಸುಗೂರು ರಾಯಚೂರು
78)ಮಹೇಶ ಹೋಂಗಾಲ್ ಕಿತ್ತೂರು ಬೆಳಗಾವಿ
79)ನಾಗನಗೌಡ ಪಾಟೀಲ್ ಹಾವೇರಿ
80) ವಿಷ್ಣು ಅರಿಗೆ ರಾಯಬಾಗ ಬೆಳಗಾವಿ
81)RM ಹೋಲ್ಟಿಕೋಟಿ ಕಲಗಟಗಿ ಧಾರವಾಡ
82)ಸಂತೋಷ ಕುಲಕರ್ಣಿ ತ್ರಿಕೂಟ ವಿಜಯಪುರ
83)ಪರಪ್ಪ ಕರೀಗರ್ ಸಿಂದನೂರು
84)ಪಕ್ಕೀರ್ ಗೌಡ ತಾಳಿಗೇರಿ ಸಿಂಧನೂರು ರಾಯಚೂರು
85)ಬಂಗಾರಪ್ಪM ತಲ್ಲೂರು ಸೋರಬ ಶಿವಮೊಗ್ಗ
86)ಬಸವರಾಜು HS ಬೆಂಗಳೂರು ಉತ್ತರ
87)ಕೆಂಪರಾಜು ಬೆಂಗಳೂರು ದಕ್ಷಿಣ
88)ಮಂಜುನಾಥ್ ಕುಶಾಲನಗರ
89)ನವೀನ್ ಅರಸೀಕೆರೆ
90)ಶಂಕರ್ ಕಂಡೇಕರ್ ತ್ರಿಕೋಟಾ ವಿಜಯಪುರ
91)ಮಲ್ಲನಗೌಡ್ರ ಮುದ್ದನಗೌಡ್ರು ಸವದತ್ತಿ ಬೆಳಗಾವಿ
92)ಸಂತೋಷ ತುಕರಾಮ್ ಜನವಾಡ ಬೀದರ್
93) ಅಭಿನಂದನ ಜರಾಳೆ ಮೂಡಲಗಿ ಬೆಳಗಾವಿ
94)ರವಿಕುಮಾರ Y ದೇಬೂರು ನಂಜನಗೂಡು
95)G ನಾಗರಾಜು ಆನೇಕಲ್
96)ಸತೀಶ ದಳವಾಯಿ ನಂಜನಗೂಡು
97)ರಾಜು ಕಂದೇಗಾಲ ಮಳವಳ್ಳಿ
98)ದಿನೇಶ ಶಾಂತಿಗ್ರಾಮ ಹಾಸನ
99)ಚನ್ನಬಸವ ಮಂತ್ರಾಲಯ
100)ನಾಗರಾಜು ಬೆಂಗಳೂರು ದಕ್ಷಿಣ
101)N ವಿನಯ್ ಕುಮಾರ್ ಕನಕಪುರ
102) ಮಹಾಂತೇಶ್ ಹೊಸದುರ್ಗ
103)ಶ್ರೀರಾಮರಡ್ಡಿ ಲ ಪೆಟ್ಲೂರ ರಾಮದುರ್ಗ ಬೆಳಗಾವಿ
104)ಸಂಗಮೇಶ ಖನ್ನಿ ನಾಯ್ಕ ಸವದತ್ತಿ ಬೆಳಗಾವಿ
105)ವಜ್ರಮುನೇಶ್ ನಂದಿಕೋಳ್ ಕುರುಗೋಡು ಬಳ್ಳಾರಿ
106)ಹನುಮಂತರಾಯಪ್ಪ ಕೊರಟಗೆರೆ
107)ತಿಪ್ಪೇಸ್ವಾಮಿ ಸಿಂಗ್ರಿಹಳ್ಳಿ ಹರಪನಹಳ್ಳಿ ವಿಜಯನಗರ ಜಿಲ್ಲೆ
108)ಪ್ರಭುಗೌಡ M ಪಾಟೀಲ್ ಯಾದಗಿರಿ
109)MC ಮಂಜುನಾಥ್ ಕೋಣನ್ದೂರು ತೀರ್ಥಹಳ್ಳಿ
110)ಮೋಹನ್ ಜಿ ಮಾಂಡ್ರೆ ಶಿರಹಟ್ಟಿ ಗದಗ
111) ಮನೋಹರ NG ಹರಪನಹಳ್ಳಿ ವಿಜಯನಗರ ಜಿಲ್ಲೆ
ಹಾಗೂ
ಷಡಕ್ಷರಿ ಅಭಿಮಾನಿ ಬಳಗದ ಸರ್ವ ಸದಸ್ಯರು ಬೆಂಗಳೂರು